ಕನ್ನಡ ಭಾಷೆಯ ಎದುರು ಅನ್ಯರು ಬಿರುಗಾಳಿಯಂತೆ ಎದುರು ಬಂದರೂ ಬೆಚ್ಚಿ ಬೆದರದೇ ಅಚ್ಚ ಹಸಿರಾಗಿ ಉಳಿದಿರುವುದಕ್ಕೆ ಎರಡು ಸಾವಿರ ವರ್ಷಗಳ ಇತಿಹಾಸವೇ ಸಾಕ್ಷಿ ಎಂದು ಸಮಾಜ ಚಿಂತಕ, ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷ ಟಿ. ರಾಜಪ್ಪ ಮಾಸ್ತರ್ ಹೇಳಿದರು.