• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಮಾನವೀಯತೆ-ಅಂತಃಕರಣದ ಕಲಬುರ್ಗಿ: ಸಾಹಿತಿ ಗೊ,ರು, ಚನ್ನಬಸಪ್ಪ

Nov 29 2024, 01:01 AM IST
ಸಭ್ಯತೆ, ವಿನಮೃತೆ, ಪ್ರಾಮಾಣಿಕತೆ, ಸತ್ಯಶೋಧನೆ, ನಿಷ್ಠೆ, ಸ್ವಾಭಿಮಾನ, ಸಾತ್ವಿಕ ಆಚಾರ-ವಿಚಾರ, ಸೃಜನಶೀಲತೆ ಹೀಗೆ ಡಾ. ಕಲಬುರ್ಗಿ ಅವರದು ಸಮಗ್ರ ವ್ಯಕ್ತಿತ್ವವಾಗಿದೆ.

ಕಲಬುರಗಿ ಜಿಲ್ಲಾಸ್ಪತ್ರೆಯಲ್ಲಿನವಜಾತ ಶಿಶು ಅಪಹರಣ

Nov 27 2024, 01:04 AM IST
ಇಲ್ಲಿನ ಜಿಮ್ಸ್‌ ಜಿಲ್ಲಾಸ್ಪತ್ರೆ ಆವರಣದಲ್ಲಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಿಂದ ಸೋಮವಾರ ನವಜಾತ ಶಿಶುವಿನ ಅಪಹರಣವಾಗಿದೆ.

ಕಲಬುರಗಿ ಶರಣಬಸವೇಶ್ವರರ ಬದುಕು ಮಾದರಿ: ಮಹಾದೇವ ಸ್ವಾಮೀಜಿ

Nov 25 2024, 01:03 AM IST
ಕಲಬುರಗಿ ಶರಣಬಸವೇಶ್ವರರ ಬದುಕು ಮಾದರಿಯಾಗಿದೆ.

ಕಲಬುರಗಿ ತೊಗರಿ ಬೆಳೆಗೆ ವಿಚಿತ್ರ ರೋಗ

Nov 23 2024, 12:34 AM IST
ಈ ಬಾರಿ ಉತ್ತಮ ಮಳೆ ಬಂದು ತೊಗರಿ ಬೆಳೆಯು ಸಹ ಚೆನ್ನಾಗಿತ್ತು. ಆದರೆ ಯಾವುದೋ ವಿಚಿತ್ರ ರೋಗ ಬಂದಿದ್ದರಿಂದ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಹೀಗಾಗಿ ವಿಚಿತ್ರ ರೋಗದ ಪತ್ತೆಗಾಗಿ ವಿಜ್ಞಾನಿಗಳ ತಂಡವು ಭೇಟಿ ನೀಡಲಿದ್ದು, ಕೂಡಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸೂಕ್ತ ಪರಿಹಾರ ಕೊಡಬೇಕು ಎಂದು ಮುಖ್ಯಮಂತ್ರಿಗಳ ಸಲಹೆಗಾರ ಹಾಗೂ ಆಳಂದ್ ಶಾಸಕ ಬಿ.ಆರ್. ಪಾಟೀಲ್ ಅವರು ಒತ್ತಾಯಿಸಿದ್ದಾರೆ.

ಗೋವಿಂದ್ ಪನ್ಸಾರೆ, ಎಂ.ಎಂ.ಕಲಬುರ್ಗಿ, ಗೌರಿ ಲಂಕೇಶ್‌ರ ಯೋಚನೆ ಕೊಲ್ಲಲು ಆಗಲ್ಲ: ಪ್ರಕಾಶ್ ರೈ

Nov 10 2024, 02:05 AM IST
ಗೋವಿಂದ್ ಪನ್ಸಾರೆ, ಎಂ.ಎಂ.ಕಲಬುರ್ಗಿ, ಗೌರಿ ಲಂಕೇಶ್‌ರ ಯೋಚನೆ, ಸ್ಫೂರ್ತಿಯನ್ನು ಎಂದಿಗೂ ಕೊಲ್ಲಲು ಸಾಧ್ಯವಿಲ್ಲ. ಇಂತಹ ಧ್ವನಿ ಅಡಗಿಸಲು ಪ್ರಯತ್ನ ಮಾಡಿದಷ್ಟು ಮತ್ತೊಂದು ಧ್ವನಿ ದೊಡ್ಡದಾಗಿ ಹುಟ್ಟಿ ಕೊಳ್ಳುತ್ತಲೇ ಇರುತ್ತದೆ ಎಂದು ಬಹುಭಾಷಾ ನಟ ಪ್ರಕಾಶ್ ರೈ ಹೇಳಿದರು.

ಕಲಬುರಗಿ ಚಾಲಾಕಿ ಕಳ್ಳಿಯರ ಬಂಧನ

Nov 01 2024, 12:35 AM IST
ಕೆಎಸ್ಸಾರ್ಟಿಸಿ ಬಸ್ಸು ನಿಲ್ದಾಣದಲ್ಲಿ ಪ್ರಯಾಣಿಕರ ಚಿನ್ನಾಭರಣ ಕಳವು ಮಾಡುತ್ತಿದ್ದ ಕಲಬುರಗಿ ಮೂಲದ ಇಬ್ಬರು ಮಹಿಳೆಯರನ್ನು ಬಂಧಿಸಿ, ಸುಮಾರು ₹4.5 ಲಕ್ಷ ಮೌಲ್ಯದ 65 ಗ್ರಾಂ ಚಿನ್ನಾಭರಣ ಜಪ್ತು ಮಾಡುವಲ್ಲಿ ಹರಿಹರ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.

ಕಲಬುರಗಿ ಜೈಲಲ್ಲಿ ನಿಷೇಧಿತ ಪದಾರ್ಥಗಳ ಚೆಂಡು ಪತ್ತೆ!

Oct 21 2024, 12:30 AM IST
ಗುಟ್ಕಾ, ಬೀಡಿ, ಪಾನ್‍ಮಸಾಲಾ ಜೈಲೊಳಗೆ ಸಾಗಣೆಗೆ ವಿನೂತನ ವ್ಯವಸ್ಥೆ ರೂಢಿಸಿಕೊಂಡ ಗ್ಯಾಂಗ್‌. ನಿಷೇಧಿತ ಪದಾರ್ಥಗಳನ್ನು ಸುತ್ತಿ ಚೆಂಡಿನ ಆಕಾರ ಮಾಡಿ ಜೈಲು ಅಂಗಳಕ್ಕೆ ಎಸೆಯುವ ಖದೀಮರು.

ಕಲಬುರಗಿ ಜೈಲು ಜಾಲಿ ಲೈಫ್‌ಗೆ ಬ್ರೇಕ್‌ ಬೀಳುವುದೆ? ಗಾಂಜಾ, ಮೊಬೈಲ್, ಹನಿಟ್ರ್ಯಾಪ್ ಕೇಸ್ ಬೆಳಕಿಗೆ

Oct 19 2024, 12:37 AM IST

ಸಜಾ ಹಾಗೂ ವಿಚಾರಮಾಧೀನ ಕೈದಿಗಳು ಗಾಂಜಾ, ಮೊಬೈಲ್ ಬಳಸುತ್ತಿದ್ದಾರೆ ಎಂಬ ಕಾರಣಕ್ಕಾಗಿ ಸುದ್ದಿಯಲ್ಲಿರುವ ಇಲ್ಲಿನ ಕಲಬುರಗಿ ಸೆಂಟ್ರಲ್ ಜೈಲಿನಿಂದ ಹನಿಟ್ರ್ಯಾಪ್‌ನಂತಹ ಆಘಾತಕಾರಿ ಸಂಗತಿ ಹೊರಬಿದ್ದಿದೆ.  

ಕಲಬುರಗಿ ಜೈಲಲ್ಲಿ ಉಗ್ರ ಜುಲ್ಫಿಕರ್‌ ಅಟ್ಟಹಾಸ - ಹನಿಟ್ರ್ಯಾಪ್‌ ಮಾಡಿ ಬ್ಲ್ಯಾಕ್ ಮೇಲ್‌

Oct 18 2024, 12:49 PM IST

ಸ್ಮಾರ್ಟ್‌ ಫೋನ್‌ ಬಳಸುತ್ತ, ಗುಟ್ಕಾ, ಗಾಂಜಾ ಅಮಲಲ್ಲಿ ಹಾಯಾಗಿ ಜೈಲಲ್ಲಿ ಕಾಲ ಕಳೆಯುತ್ತಿದ್ದಾರೆಂಬ ಸಂಗತಿ ಬಯಲಾದ ಬೆನ್ನಲ್ಲೇ ಇದೀಗ ಜೈಲಲ್ಲಿರುವ ಉಗ್ರನೋರ್ವ ಜೈಲು ಸಿಬ್ಬಂದಿ, ಸಹ ಕೈದಿಗಳಿಗೆ ತನ್ನ ಕುಟೀಲತನದಿಂದ ಬ್ಲ್ಯಾಕ್‌ಮೇಲ್‌ ಮಾಡುವ ಮಾಹಿತಿ ಬಹಿರಂಗವಾಗಿದೆ.

ಕಲಬುರಗಿ: ಮಳೆ ಅಬ್ಬರಕ್ಕೆ ಜನಜೀವನ ಅಸ್ತವ್ಯಸ್ತ

Oct 17 2024, 12:11 AM IST
ಜೋಳ, ಕಡಲೆ ಬಿತ್ತನೆಯಲ್ಲಿ ಮುಳುಗಿದ್ದ ರೈತರಿಗೆ ಅಡಚಣೆ. ಕೆಳ ಪ್ರದೇಶದಲ್ಲಿರುವ ತೊಗರಿ ಹೊಲಗದ್ದೆಗಳಿಗೂ ತೊಂದರೆ. ತೊಗರಿ ಫಸಲು ಕೂಡಾ ನಳನಳಿಸುತ್ತಿರುವಾಗಲೇ ಚಿತ್ತ ಮಳೆ ಜಿಲ್ಲಾದ್ಯಂತ 2 ದಿನದಿಂದ ಸುರಿಯತ್ತಿದೆ.
  • < previous
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • ...
  • 20
  • next >

More Trending News

Top Stories
ಜಾತಿ ಸಮೀಕ್ಷೆಗೆ ಆನ್‌ಲೈನ್‌ನಲ್ಲೂ ಭಾಗಿ ಅವಕಾಶ
ರಾಜ್ಯದ ಉತ್ತರ ಒಳನಾಡಲ್ಲಿ ಮೂರು ದಿನ ಮಳೆ ಸಾಧ್ಯತೆ : ವಾಯುಭಾರ ಕುಸಿತ
ತಲೆಬುರುಡೆ ತಂದಿದ್ದು ವಿಠಲಗೌಡ: ಕೋರ್ಟಲ್ಲಿ ಸಾಕ್ಷ್ಯ
5 ತಿಂಗಳಿಂದ ಮದ್ಯ ಮಾರಾಟ ಕುಸಿತ
ಗಣೇಶ ವಿಸರ್ಜನೆ ವೇಳೆ ಕಂಡು ಕೇಳರಿಯದ ದುರಂತ - ಹಾಸನ ಹೊರವಲಯದಲ್ಲಿ ಅತ್ಯಂತ ಭೀಕರ ಅಪಘಾತ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved