ಜಿಲ್ಲೆಯ ಕಲಾ ರಸಿಕರ ಕಣ್ಮನ ಸೆಳೆದ ಚಿತ್ರಸಂತೆ
Mar 04 2024, 01:21 AM ISTಕೊಡಗಿನ ರಾಜೇಶ್ವರಿ ಮಣ್ಣಿನ ಆಭರಣ, ಹರಿಹರದ ಅಶ್ವಥ್ ಹಳೆಯ ರದ್ದಿ ಪೇಪರ್ನಿಂದ ದೀಪ, ಕಮಲ, ಕಳಸ, ಪಾಟ್, ಬಾಲ್, ಕೇರಳದ ನಟ್ಟಪಟ್ಟಂ ಕಲೆ, ಅಲಂಕಾರಿಕ ವಿವಿಧ ರೀತಿ ಕಲಾಕೃತಿ, ಬೆಂಗಳೂರಿನ ಕಲಾವಿದ ಎಲ್. ರವಿ ತಂಜಾವೂರು ಪೇಂಟಿಂಗ್ನಲ್ಲಿ ನಂದಿ, ಗಣೇಶ, ಪಂಚಮುಖಿ ಗಣಪತಿ, ತಾಮ್ರದ ಗೊಂಬೆಗಳ ತಯಾರಿಸಿದರು.