ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
All
ನೆಟ್ಫ್ಲಿಕ್ಸ್ ವೆಬ್ ಸೀರಿಸ್ ಆಗಲಿದೆ ಭಾರತ vs ಪಾಕ್ ಕ್ರಿಕೆಟ್ ಕದನ!
Mar 02 2024, 01:52 AM IST
ಕ್ರಿಕೆಟ್ ಜಗತ್ತಿಗೆ ತಮ್ಮ ಬದ್ಧ ವೈರತ್ವದಿಂದಲೇ ಪರಿಚಿತವಾಗಿರುವ ಭಾರತ-ಪಾಕಿಸ್ತಾನ ತಂಡಗಳ ನಡುವಿನ ಕ್ರಿಕೆಟ್ ಕದನದ ಕುರಿತು ಸಾಕ್ಷ್ಯಚಿತ್ರವೊಂದು ತೆರೆಗೆ ಬರಲು ಸಿದ್ಧವಾಗಿದೆ. ವೀಕ್ಷಣೆಗೆ ಕ್ರಿಕೆಟ್ ಅಭಿಮಾನಿಗಳು ಕಾತರರಾಗಿದ್ದಾರೆ.
ಕಾರವಾರದಲ್ಲಿ ಕ್ರಿಕೆಟ್ ಸ್ಟೇಡಿಯಂ ನಿರ್ಮಿಸಲು ಸರ್ಕಾರದಿಂದ 11 ಎಕರೆ ಜಾಗ ಹಸ್ತಾಂತರ
Mar 01 2024, 02:16 AM IST
ಕಾರವಾರದಲ್ಲಿ ನೂತನ ಕ್ರಿಕೆಟ್ ಕ್ರೀಡಾಂಗಣ ತಲೆ ಎತ್ತಲಿದ್ದು, ಇದಕ್ಕಾಗಿ ಸರ್ಕಾರ 11.34 ಎಕರೆ ಜಾಗವನ್ನು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್ಸಿಎ)ಗೆ ಮಂಜೂರು ಮಾಡಿದೆ.
ಕ್ರಿಕೆಟ್ ಬುಕ್ಕಿ ಅಪಹರಿಸಿ ₹3 ಲಕ್ಷಕ್ಕೆ ಬೇಡಿಕೆ: ರೌಡಿ ಶೀಟರ್ ಸೇರಿ ನಾಲ್ವರ ಸೆರೆ
Mar 01 2024, 02:16 AM IST
ಕ್ರಿಕೆಟ್ ಬುಕ್ಕಿ ಎನ್ನಲಾದ ಯುವಕನೊಬ್ಬನನ್ನು ಅಪಹರಿಸಿ ಹಲ್ಲೆಗೈದು ಮೂರು ಲಕ್ಷ ರು. ಹಣಕ್ಕೆ ಬೇಡಿಕೆ ಇರಿಸಿದ್ದ ರೌಡಿಶೀಟರ್ ಸೇರಿ ನಾಲ್ವರ ಗ್ಯಾಂಗನ್ನು ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ.
ಅಂತರ್ ವಿವಿ ಮಹಿಳಾ ಕ್ರಿಕೆಟ್: ಮೈಸೂರು ವಿವಿ ಹುಡುಗಿಯರಿಗೆ ಭರ್ಜರಿ ಗೆಲವು
Feb 28 2024, 02:32 AM IST
ಮೈಸೂರು ವಿವಿ ತಂಡ ಮೊದಲು ಬ್ಯಾಟ್ ಮಾಡಿ ಕೇವಲ 2 ವಿಕೆಟ್ಗಳನ್ನು ಕಳೆದುಕೊಂಡು 261 ರನ್ಗಳ ಬೃಹತ್ ಮೊತ್ತವನ್ನು ಕಲೆ ಹಾಕಿತು. ಇದರೆದುರು ಆಡಿದ ಛತ್ತೀಸ್ ಗಡದ ಅಟಲ್ ಬಿಹಾರಿ ವಾಜಪೇಯಿ ವಿವಿ ತಂಡವು ಕೇವಲ 48 ರನ್ಗಳಿಗೆ ಎಲ್ಲ ವಿಕೆಟ್ಗಳನ್ನು ಒಪ್ಪಿಸಿ ಹೀನಾಯವಾಗಿ ಸೋಲೊಪ್ಪಿಕೊಂಡಿತು.
ಕ್ರಿಕೆಟ್ ಟೂರ್ನಿ ಆಡಿಸೋದಾಗಿ ₹12.23 ಲಕ್ಷ ವಂಚನೆ
Feb 27 2024, 01:34 AM IST
ವಿವಿಧ ಕ್ರಿಕೆಟ್ ಟೂರ್ನಮೆಂಟ್ನಲ್ಲಿ ಆಡಲು ಅವಕಾಶ ಕೊಡಿಸುವುದಾಗಿ ನಂಬಿಸಿ ಹಣ ಪಡೆದು ಮೋಸ ಮಾಡಿದ ಖಾಸಗಿ ಕ್ರಿಕೆಟ್ ಅಕಾಡೆಮಿ ತರಬೇತುದಾರನ ವಿರುದ್ಧ ದೂರು ದಾಖಲಾಗಿದೆ.
ನಾಯಾರ್ ಕ್ರಿಕೆಟ್: ತೆಲಂಗಾಣ ತಾಂಡೂರ ತಂಡಕ್ಕೆ ಜಯ
Feb 26 2024, 01:32 AM IST
ಚಿಂಚೋಳಿಯ ಮಿರಿಯಾಣ ಗ್ರಾಮದಲ್ಲಿ ನಾಯಾರ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ತಾಂಡೂರಿನ ನಾಯಾರ್ ತಂಡ ಪ್ರಥಮ ಬಹುಮಾನ ೫೦ ಸಾವಿರ ರು., ಟ್ರೋಫಿ ಪಡೆದುಕೊಂಡಿತು.
ತಂದೆಯ ವಿರೋಧದ ನಡುವೆಯೂ ಕ್ರಿಕೆಟ್ ಆಡುತ್ತಿದ್ದ ಆಕಾಶ್ ಭಾರತ ತಂಡಕ್ಕೆ ಪಾದಾರ್ಪಣೆ!
Feb 24 2024, 02:34 AM IST
ಆಕಾಶ್ ತಮ್ಮ ಕನಸನ್ನು ನನಸಾಗಿಸಿದ್ದರೂ ಅದಕ್ಕಾಗಿ ಹಲವು ಸಂಕಷ್ಟಗಳನ್ನು ಎದುರಿಸಿದ್ದಾರೆ. ಸ್ವತಃ ತಂದೆಯಿಂದಲೇ ಕ್ರಿಕೆಟ್ಗೆ ವಿರೋಧ ವ್ಯಕ್ತವಾಗಿತ್ತು. ಆದರೆ ತಾಯಿ ಬೆಂಬಲಕ್ಕೆ ನಿಂತರು. ಕುಟುಂಬ ನಿರ್ವಹಣೆಗಾಗಿ ಕೆಲಸ ಮಾಡುತ್ತಿರುವಾಗಲೂ ಕ್ರಿಕೆಟ್ ಬಿಡದ ಆಕಾಶ್ ಈಗ ಅದೇ ಕ್ರಿಕೆಟ್ ಕೈ ಹಿಡಿದಿದೆ.
ಕಾಶ್ಮೀರದ ಉರಿಯ ಗಲ್ಲಿಯಲ್ಲಿ ಕ್ರಿಕೆಟ್ ಆಡಿದ ಸಚಿನ್ ತೆಂಡುಲ್ಕರ್
Feb 23 2024, 01:46 AM IST
ಭಾರತದ ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ಕಾಶ್ಮೀರದ ಉರಿ ಪ್ರದೇಶದ ಬೀದಿಯಲ್ಲಿ ಅಲ್ಲಿನ ಸ್ಥಳೀಯರ ಜೊತೆ ಕ್ರಿಕೆಟ್ ಆಡಿದ್ದಾರೆ.
ಬಾಯ್ಸ್ ಟ್ರೋಫಿ ಕ್ರಿಕೆಟ್: ನಸೀಬ್ ತಂಡ ಚಾಂಪಿಯನ್
Feb 20 2024, 01:50 AM IST
ಅವಿಭಜಿತ ದ.ಕ. ಜಿಲ್ಲೆಯ ಕೊರಗ ಸಮುದಾಯದ ದಾಖಲೆಯ ೪೭ ತಂಡಗಳು ಭಾಗವಹಿಸಿದ್ದ ಈ ಟೂರ್ನಮೆಂಟ್ನ ಫೈನಲ್ ಪಂದ್ಯಾಟದಲ್ಲಿ ಉಡುಪಿಯ ನಸೀಬ್ ತಂಡ, ಅಲೆವೂರಿನ ಸಿದ್ಧಾರ್ಥ್ ತಂಡವನ್ನು ಸೋಲಿಸಿತು.
ರಾಜ್ಯ ಮಟ್ಟದ ಅಂತರ್ ವಿವಿ ಕ್ರಿಕೆಟ್: ಮೈಸೂರು ವಿವಿ ಚಾಂಪಿಯನ್
Feb 17 2024, 01:16 AM IST
ಫೆ.10ರಿಂದ 16ರ ವರೆಗೆ ನಡೆದ ಟೂರ್ನಿಯಲ್ಲಿ ರಾಜ್ಯದ 16 ವಿಶ್ವವಿದ್ಯಾನಿಲಯಗಳ ತಂಡಗಳು ಪಾಲ್ಗೊಂಡವು. ಮೈಸೂರು ವಿಶ್ವವಿದ್ಯಾನಿಲಯವು ಫೈನಲ್ನಲ್ಲಿ ಪಿಇಎಸ್ ವಿಶ್ವವಿದ್ಯಾಲಯದ ವಿರುದ್ಧ 57 ರನ್ಗಳಿಂದ ಗೆದ್ದಿತು.
< previous
1
2
3
4
5
6
7
8
9
10
11
next >
More Trending News
Top Stories
ತೆಂಗು ಬೆಳೆಯುವ ರೈತರೇ ತೆಂಗಿನ ಎಣ್ಣೆ ಉದ್ಯಮಿಯಾಗಿ ಬೆಳೆದಾಗ
ಭುವಿಗೆ ಶುಭಾಂಶು ಸೇರಿ 4 ಯಾನಿಗಳ ಶುಭಾಗಮನ
ಇನ್ನು 7 ದಿನ ಶುಭಾಂಶುಗೆ ಪುನಶ್ಚೇತನ ಶಿಬಿರ : ಎದುರಿಸುವ ಸವಾಲುಗಳೇನು ?
ಬಿಜೆಪಿ-ಜೆಡಿಎಸ್ನಿಂದ ಕಾಂಗ್ರೆಸ್ಗೆ ಬರುವವರ ಪಟ್ಟಿ ಇದೆ : ರಾಜಣ್ಣ
ಕೂಡಲಸಂಗಮ : ಬಸವಶ್ರೀ ಕಾಶಪ್ಪನವರ್ ಬೀಗ ಗದ್ದಲ - ಬೀಗ ಒಡೆದ ಶ್ರೀಗಳ ಆಪ್ತರ ವಿರುದ್ಧ ಕೇಸು