• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ದುಲೀಪ್‌ ಟ್ರೋಫಿ ಕ್ರಿಕೆಟ್‌: ಭಾರತ ‘ಡಿ’ ವಿರುದ್ಧ ಭಾರತ ‘ಎ’ ಗೆ ಭರ್ಜರಿ ಗೆಲುವು!

Sep 16 2024, 01:49 AM IST

ಭಾರತ ‘ಡಿ’ ವಿರುದ್ಧ ಭಾರತ ‘ಎ’ಗೆ 186 ರನ್‌ಗಳ ಭರ್ಜರಿ ಗೆಲುವು. 488 ರನ್‌ ಗುರಿ ಬೆನ್ನತ್ತಿದ್ದ ಭಾರತ ‘ಡಿ’ 301 ರನ್‌ಗೆ ಆಲೌಟ್‌. ಭಾರತ ‘ಎ’ಗೆ ಮೊದಲ ಜಯ, ಭಾರತ ‘ಡಿ’ಗೆ ಸತತ 2ನೇ ಸೋಲು. ಭಾರತ ‘ಬಿ’-ಭಾರತ ‘ಸಿ’ ಪಂದ್ಯ ಡ್ರಾನಲ್ಲಿ ಮುಕ್ತಾಯ.  

ಟೆನ್ನಿಸ್‌ಬಾಲ್‌ ಕ್ರಿಕೆಟ್‌ ಆಟಗಾರರಿಗೆ ಉತ್ತಮ ಭವಿಷ್ಯ

Sep 15 2024, 01:48 AM IST
ಕನ್ನಡಪ್ರಭ ವಾರ್ತೆ ವಿಜಯಪುರ ಮುಂದಿನ ದಿನಮಾನಗಳಲ್ಲಿ ರಾಜ್ಯದ, ಅದರಲ್ಲೂ ಉತ್ತರ ಕರ್ನಾಟಕದ ಟೆನ್ನಿಸ್‌ಬಾಲ್‌ ಕ್ರಿಕೆಟ್‌ ಆಟಗಾರರಿಗೆ ಉಜ್ವಲ ಭವಿಷ್ಯವಿದೆ ಎಂದು ಕರ್ನಾಟಕ ರಾಜ್ಯ T10 ಟೆನ್ನಿಸಬಾಲ ಕ್ರಿಕೆಟ್‌ ಅಸೋಶಿಯೇಷನ್‌ ಬೆಂಗಳೂರು ಮತ್ತು ಉತ್ತರ ಕರ್ನಾಟಕ T10 ಟೆನ್ನಿಸಬಾಲ್‌ ಕ್ರಿಕೆಟ್‌ ಅಸೋಶಿಯೇಷನ್‌ ವಿಜಯಪುರದ ಪ್ರಧಾನ ಕಾರ್ಯದರ್ಶಿ ಡಾ.ಅಶೋಕಕುಮಾರ ಜಾಧವ ಹೇಳಿದರು.

ದುಲೀಪ್‌ ಟ್ರೋಫಿ ಕ್ರಿಕೆಟ್‌: ಭಾರತ ‘ಎ’ ತಂಡಕ್ಕೆ ಕನ್ನಡಿಗ ಮಯಾಂಕ್‌ ನಾಯಕ

Sep 10 2024, 01:36 AM IST
ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದಿದ್ದ ‘ಬಿ’ ತಂಡದ ವಿರುದ್ಧದ ಮೊದಲ ಪಂದ್ಯದಲ್ಲಿ ‘ಎ’ ತಂಡಕ್ಕೆ ಶುಭ್‌ಮನ್‌ ಗಿಲ್‌ ನಾಯಕರಾಗಿದ್ದರು. ಅವರು ಭಾರತ ತಂಡ ಸೇರಿಕೊಳ್ಳಲಿರುವ ಕಾರಣ, ಮಯಾಂಕ್‌ಗೆ ಹೊಣೆ ನೀಡಲಾಗಿದೆ.

ಇಂದಿನಿಂದ ದುಲೀಪ್‌ ಟ್ರೋಫಿ : 2024-25ರ ದೇಸಿ ಕ್ರಿಕೆಟ್‌ ಋತುವಿಗೆ ಚಾಲನೆ - ಟೂರ್ನಿಯಲ್ಲಿ 4 ತಂಡಗಳು

Sep 05 2024, 12:33 AM IST
ದುಲೀಪ್‌ ಟ್ರೋಫಿಯ ಭಾರತ ‘ಎ’-ಭಾರತ ‘ಬಿ’ ಪಂದ್ಯಕ್ಕೆ ಬೆಂಗಳೂರು ಆತಿಥ್ಯ. ಭಾರತ ‘ಸಿ’-ಭಾರತ ‘ಡಿ’ ಪಂದ್ಯ ಅನಂತಪುರದಲ್ಲಿ ಆಯೋಜನೆ. ತಾರಾ ಆಟಗಾರರು ಕಣಕ್ಕೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ ಮುಖ್ಯಸ್ಥ ಸ್ಥಾನಕ್ಕೆ ಜಯ್‌ ಶಾ ಆಯ್ಕೆ ಬಗ್ಗೆ ಇಂದೇ ನಿರ್ಧಾರ ಸಾಧ್ಯತೆ

Aug 27 2024, 01:37 AM IST
ಅಧ್ಯಕ್ಷ ಸ್ಥಾನಕ್ಕೆ ಹೆಸರು ಸೂಚಿಸಲು ಇಂದೇ ಕೊನೆ. ನಾಮಪತ್ರ ಸಲ್ಲಿಸಿದರೆ ಅವಿರೋಧ ಆಯ್ಕೆ. ಬೇರೆ ಯಾರಾದರೂ ನಾಮಪತ್ರ ಸಲ್ಲಿಸಿದರೆ ನವೆಂಬರ್‌ನಲ್ಲಿ ಚುನಾವಣೆ ನಡೆಯಲಿದೆ.

ಎಲ್ಲಾ ಮಾದರಿ ಕ್ರಿಕೆಟ್‌ಗೆ ಶಿಖರ್‌ ಧವನ್‌ ಗುಡ್‌ಬೈ : 2 ದಶಕದ ವರ್ಣರಂಜಿತ ಕ್ರಿಕೆಟ್‌ ಬದುಕಿಗೆ ತೆರೆ

Aug 25 2024, 01:59 AM IST
ಭಾರತ ಪರ 269 ಪಂದ್ಯವಾಡಿರುವ ತಾರಾ ಬ್ಯಾಟರ್‌. 2022ರಲ್ಲಿ ಕೊನೆ ಬಾರಿ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿದ್ದರು. ಕಳೆದ 2 ವರ್ಷಗಳಲ್ಲಿ ಅವರಿಗೆ ಯಾವುದೇ ಪಂದ್ಯ ಆಡುವ ಅವಕಾಶ ಸಿಕ್ಕಿರಲಿಲ್ಲ.

ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ ಆಯೋಜಿಸುತ್ತಿರುವ ಮಹಾರಾಜ ಟ್ರೋಫಿ ಟಿ 20: ಸ್ಮರಣ್‌ ಸ್ಫೋಟಕ ಶತಕ, ಗೆದ್ದ ಗುಲ್ಬರ್ಗಾ

Aug 19 2024, 12:56 AM IST
ಮೈಸೂರು ತಂಡಕ್ಕೆ ಟೂರ್ನಿಯಲ್ಲಿ ಇದು ಸತತ 2ನೇ ಸೋಲು. ಆರಂಭಿಕ ಪಂದ್ಯದಲ್ಲಿ ತಂಡ ಗೆದ್ದಿದ್ದರೂ ಬಳಿಕ ಸೋಲಿನ ಮುಖಭಂಗಕ್ಕೊಳಗಾಗುತ್ತಿದೆ.

ಕೀನ್ಯಾ ಕ್ರಿಕೆಟ್‌ ತಂಡಕ್ಕೆ ಕರ್ನಾಟಕದ ಮುಂಚೂಣಿ ವೇಗಿ ದೊಡ್ಡ ಗಣೇಶ್‌ ಪ್ರಧಾನ ಕೋಚ್‌

Aug 15 2024, 01:58 AM IST
ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ ತಂಡವೊಂದರ ಕೋಚ್‌ ಆಗಿ ನೇಮಕಗೊಂಡ ದೊಡ್ಡ ಗಣೇಶ್‌. ಹಲವು ವರ್ಷಗಳ ಕಾಲ ಕರ್ನಾಟಕದ ಮುಂಚೂಣಿ ವೇಗಿಯಾಗಿದ್ದ ಗಣೇಶ್‌.

ಸೆ.5ರಿಂದ ಬೆಂಗ್ಳೂರಲ್ಲಿ ದುಲೀಪ್‌ ಟ್ರೋಫಿ ಕ್ರಿಕೆಟ್‌: ಸ್ಟಾರ್‌ ಆಟಗಾರರು ಕಣಕ್ಕೆ

Aug 13 2024, 12:52 AM IST
ಒಂದು ಪಂದ್ಯಕ್ಕೆ ಬೆಂಗ್ಳೂರು, ಇನ್ನುಳಿದ ಪಂದ್ಯಗಳಿಗೆ ಆಂಧ್ರ ಆತಿಥ್ಯ. ರಾಹುಲ್‌, ಪಂತ್‌, ಸೂರ್ಯ, ಶುಭ್‌ಮನ್‌ ಸೇರಿ ಪ್ರಮುಖರು ಕಣಕ್ಕೆ. ಕೊಹ್ಲಿ, ರೋಹಿತ್‌ಗೆ ವಿಶ್ರಾಂತಿ. ವೇಗಿ ಶಮಿ, ಇಶಾನ್‌ ಕಿಶನ್‌ ಕಮ್‌ಬ್ಯಾಕ್ ನಿರೀಕ್ಷೆ. 6 ತಂಡಗಳ ಬದಲು ಈ ಬಾರಿ 4 ತಂಡಗಳ ಹಣಾಹಣಿ

ಟಿ 20 ಬಳಿಕ ಏಕದಿನದಲ್ಲೂ ಭಾರತದ ತಾರಾ ಆಲ್ರೌಂಡ್‌ ರವೀಂದ್ರ ಜಡೇಜಾ ಕ್ರಿಕೆಟ್‌ ಬದುಕು ಮುಕ್ತಾಯ?

Jul 20 2024, 12:46 AM IST
ಅಕ್ಷರ್‌ಗೆ ಹೆಚ್ಚಿನ ಅವಕಾಶ ನೀಡಲು ಬಿಸಿಸಿಐ ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ. ಆದರೆ ಟೆಸ್ಟ್‌ ಕ್ರಿಕೆಟ್‌ನಲ್ಲಿ ಜಡೇಜಾರನ್ನು ಬಿಸಿಸಿಐ ಮುಂದುವರಿಸುವ ಸಾಧ್ಯತೆಯಿದೆ
  • < previous
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • next >

More Trending News

Top Stories
ತೆಂಗು ಬೆಳೆಯುವ ರೈತರೇ ತೆಂಗಿನ ಎಣ್ಣೆ ಉದ್ಯಮಿಯಾಗಿ ಬೆಳೆದಾಗ
ಭುವಿಗೆ ಶುಭಾಂಶು ಸೇರಿ 4 ಯಾನಿಗಳ ಶುಭಾಗಮನ
ಇನ್ನು 7 ದಿನ ಶುಭಾಂಶುಗೆ ಪುನಶ್ಚೇತನ ಶಿಬಿರ : ಎದುರಿಸುವ ಸವಾಲುಗಳೇನು ?
ಬಿಜೆಪಿ-ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಬರುವವರ ಪಟ್ಟಿ ಇದೆ : ರಾಜಣ್ಣ
ಕೂಡಲಸಂಗಮ : ಬಸವಶ್ರೀ ಕಾಶಪ್ಪನವರ್‌ ಬೀಗ ಗದ್ದಲ - ಬೀಗ ಒಡೆದ ಶ್ರೀಗಳ ಆಪ್ತರ ವಿರುದ್ಧ ಕೇಸು
Asianet
Follow us on
  • Facebook
  • Twitter
  • Koo
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • Koo
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ವಿಶೇಷ
  • ಮನರಂಜನೆ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved