೨೩ಕ್ಕೆ ವಿಜಯನಗರ ಬಡಾವಣೆಯಲ್ಲಿ ಕುರುಕ್ಷೇತ್ರ ನಾಟಕ
Mar 20 2024, 01:21 AM ISTಶ್ರೀ ಮಾರುತಿ ಕಲಾಸಂಘ, ಎಂ.ಸಿ. ಶ್ರೀನಿವಾಸ್ ಮತ್ತು ಟಿ.ವಿ. ನಾಗರಾಜುರವರ ನೇತೃತ್ವದಲ್ಲಿ ಮತ್ತು ಕೆ. ರಮೇಶ್ ಕೋಡಿರಂಗಸ್ವಾಮಿ, ಎಚ್.ವಿ. ಕೃಷ್ಣ , ಇತರೆ ಕಲಾವಿದರ ಸಾರಥ್ಯದಲ್ಲಿ ಹಾಗೂ ಬಡಾವಣೆಯ ನಿವಾಸಿಗಳ ಸಹಕಾರದೊಂದಿಗೆ ಮಾಚ್ ೨೩ರ ರಂದು ಸಂಜೆ ಪೌರಾಣಿಕ ನಾಟಕವನ್ನು ಏರ್ಪಡಿಸಲಾಗಿದೆ.