• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ವಿಜಯನಗರ ಜಿಲ್ಲೆ ಕುಡಿಯುವ ನೀರಿನ ಬವಣೆಗೆ ಭದ್ರೆ ಆಸರೆ!

Apr 03 2024, 01:40 AM IST
ಈಗ ಜಿಲ್ಲಾಡಳಿತದ ಕೋರಿಕೆ ಮೇರೆಗೆ ಭದ್ರಾ ಜಲಾಶಯದಿಂದ ನದಿಗೆ ನೀರು ಹರಿಸಲಾಗಿದೆ. ಇನ್ನೂ ಗದಗ, ಕೊಪ್ಪಳ ಜಿಲ್ಲಾಧಿಕಾರಿಗಳು ಕೂಡ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಪತ್ರ ಬರೆದಿದ್ದರು. ಈಗ ಜಲಾಶಯದಿಂದ ನದಿಗೆ ಏಪ್ರಿಲ್‌ 6ರ ವರೆಗೆ 2 ಟಿಎಂಸಿಯಷ್ಟು ನೀರು ಹರಿದು ಬರಲಿದೆ.

ವಿಜಯನಗರ: ರಸ್ತೇಲಿ ಜಾಲಿಮುಳ್ಳು ಬೆಳೆದು ಸಂಚಾರ ಹೈರಾಣ

Apr 02 2024, 01:13 AM IST
ಗ್ರಾಮೀಣ ಭಾಗದಲ್ಲಿ ಸಂಚರಿಸುವ ಬಸ್‌ಗಳಲ್ಲಿ ಸಂಚರಿಸುವ ಪ್ರಯಾಣಿಕರ ಅಧಿಕವಾಗಿದ್ದು, ಬಸ್ ಸೇರಿದಂತೆ ಇನ್ನಿತರ ವಾಹನಗಳ ಚಾಲಕರು ಮೈಯೆಲ್ಲ ಕಣ್ಣಾಗಿಸಿಕೊಂಡು ವಾಹನ ಓಡಿಸುವಂತಹ ಪರಿಸ್ಥಿತಿ ಇದೆ.

೨೩ಕ್ಕೆ ವಿಜಯನಗರ ಬಡಾವಣೆಯಲ್ಲಿ ಕುರುಕ್ಷೇತ್ರ ನಾಟಕ

Mar 20 2024, 01:21 AM IST
ಶ್ರೀ ಮಾರುತಿ ಕಲಾಸಂಘ, ಎಂ.ಸಿ. ಶ್ರೀನಿವಾಸ್ ಮತ್ತು ಟಿ.ವಿ. ನಾಗರಾಜುರವರ ನೇತೃತ್ವದಲ್ಲಿ ಮತ್ತು ಕೆ. ರಮೇಶ್ ಕೋಡಿರಂಗಸ್ವಾಮಿ, ಎಚ್.ವಿ. ಕೃಷ್ಣ , ಇತರೆ ಕಲಾವಿದರ ಸಾರಥ್ಯದಲ್ಲಿ ಹಾಗೂ ಬಡಾವಣೆಯ ನಿವಾಸಿಗಳ ಸಹಕಾರದೊಂದಿಗೆ ಮಾಚ್ ೨೩ರ ರಂದು ಸಂಜೆ ಪೌರಾಣಿಕ ನಾಟಕವನ್ನು ಏರ್ಪಡಿಸಲಾಗಿದೆ.

ವಿರೂಪಾಕ್ಷ ದೇವರ ಪುರ ಎಂದು ಉಲ್ಲೇಖವುಳ್ಳ ವಿಜಯನಗರ ಕಾಲದ ಅಪ್ರಕಟಿತ ಶಾಸನ ಪತ್ತೆ

Mar 11 2024, 01:18 AM IST
ವಿಜಯನಗರ ತಿರುಗಾಟ ತಂಡವು ಶೋಧನ ಕಾರ್ಯಕ್ಕೆ ಹೋದಾಗ ''ವಿರೂಪಾಕ್ಷ ದೇವರ ಪುರ'' ಎಂಬ ಹೆಸರಲ್ಲಿ ''ಪುರ''ವೊಂದು ಎಂಬುದಕ್ಕೆ ಸಾಕ್ಷೀಕರಿಸುವ ಶಾಸನವೊಂದನ್ನು ಪತ್ತೆ ಮಾಡಿದ್ದಾರೆ.

ಆನೆಗೊಂದಿ ವಿಜಯನಗರ ಸಾಮ್ರಾಜ್ಯದ ತೂಗು ತೊಟ್ಟಿಲು

Mar 11 2024, 01:17 AM IST
ವಿಜಯನಗರ ಸಾಮ್ರಾಜ್ಯದ ಮಾತೃಸ್ಥಾನವಾಗಿರುವ ಆನೆಗೊಂದಿಯನ್ನು ವಿಜಯನಗರ ಸಾಮ್ರಾಜ್ಯದ ತೂಗುತೊಟ್ಟಿಲು ಎಂದು ಸಹ ಕರೆಯಲಾಗುತ್ತದೆ.

ವಿಜಯನಗರ ಶ್ರೀಕೃಷ್ಣದೇವರಾಯ ವಿವಿಗೆ ₹50 ಲಕ್ಷ ಪ್ರೋತ್ಸಾಹಧನ

Mar 07 2024, 01:45 AM IST
ವಿಶ್ವವಿದ್ಯಾಲಯವು ಒಟ್ಟು 71 ಅಂಕಗಳನ್ನು ಕಲೆ ಹಾಕಿ ಅಗ್ರ ಸ್ಥಾನ ಪಡೆದು ಸಹಾಯಧನ ಪಡೆಯಲು ಅರ್ಹತೆ ಹೊಂದಿತ್ತು.

ವಿಜಯನಗರ ರಾಜಧಾನಿ ಆನೆಗೊಂದಿ ಉತ್ಸವಕ್ಕೆ ಸಿದ್ಧತೆ: ಶಾಸಕ ಜನಾರ್ದನ ರೆಡ್ಡಿ

Mar 05 2024, 01:35 AM IST
ಚಿತ್ರನಟರಾದ ಧೃವ ಸರ್ಜಾ, ಶ್ರೀಮುರುಳಿ, ಸಂಗೀತ ನಿರ್ದೇಶಕ ಹಂಸಲೇಖ ತಂಡ ರಾಮಾಯಣ ಕಾಲದ ನೃತರೂಪಕ ಹಾಗೂ ಕಥೆ ಪ್ರಸ್ತುತ ಪಡಿಸುತ್ತಾರೆ.

ವಿಜಯನಗರ ನಿರೀಕ್ಷೆ ಬೆಟ್ಟದಷ್ಟು, ದಕ್ಕಿದ್ದು ಅಷ್ಟಕಷ್ಟೇ!

Feb 17 2024, 01:15 AM IST
ಸಮನಾಂತರ ಜಲಾಶಯ ನಿರ್ಮಾಣ ಮಾಡಿದರೆ; ಬಳ್ಳಾರಿ, ಕೊಪ್ಪಳ, ರಾಯಚೂರು ಮತ್ತು ವಿಜಯನಗರ ಜಿಲ್ಲೆಗಳ ರೈತರು ಎರಡನೆ ಬೆಳೆಗೆ ನೀರು ಪಡೆಯಲು ಸಾಧ್ಯವಾಗಲಿದೆ.

ವಿಜಯನಗರ ಹೆಣ್ಣುಮಗುಸ್ನೇಹಿ ಜಿಲ್ಲೆಯಾಗಲಿ: ಶಶಿಧರ ಕೋಸಂಬೆ

Feb 16 2024, 01:46 AM IST
ಮಕ್ಕಳ ಹಕ್ಕುಗಳ ರಕ್ಷಣೆಯ ಕಾಯಿದೆಯಗಳ ಬಗ್ಗೆ ಪ್ರತಿಯೊಬ್ಬರೂ ಅರಿಯಬೇಕು. ಹೆಣ್ಣುಮಗುವಿನ ರಕ್ಷಣೆಗೆ ವಿಶೇಷ ಒತ್ತು ಕೊಡಬೇಕು.

ವೀರಗಲ್ಲು ವಿಜಯನಗರ ಕಾಲದ್ದು: ಇತಿಹಾಸ ಸಂಶೋಧಕ ಶ್ಯಾಮಸುಂದರ

Feb 12 2024, 01:30 AM IST
ಕ್ರಿ.ಶ. ೧೪೨೩ನೇ ಇಸ್ವಿಗೆ ಸರಿಹೊಂದುವ ಅಂಕೋಲೆಯ ಜಿ.ಸಿ. ಕಾಲೇಜಿನಲ್ಲಿರುವ ಎರಡು ಶಾಸನಗಳು ತಿಮ್ಮಣ್ಣ ನಾಯಕ ಒಡೆಯನನ್ನು ಉಲ್ಲೇಖಿಸುತ್ತವೆ. ಹಾಗೆಯೇ ಗಡದಗುಡ್ಡದಲ್ಲಿರುವ ಒಂದು ಜೀರ್ಣ ಶಾಸನದಲ್ಲಿ ತಿಮ್ಮಣ್ಣ ನಾಯಕರ ನಿರೂಪದಿಂದ ಮಾರ ನಡೆಸಿದ ಎಂದು ದಾಖಲಿಸಿದೆ
  • < previous
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • next >

More Trending News

Top Stories
ಬಾಹ್ಯಾಕಾಶದಿಂದ ಫ್ರೀಜ್‌ ಮಾಡಿದ್ದ ಹೆಸರು, ಮೆಂತ್ಯೆ ವಾಪಸ್‌!
ಶುಲ್ಕ ಪಾವತಿಸದ ವಿದ್ಯಾರ್ಥಿನಿ ತಾಯಿ ತಾಳಿ ಬಿಚ್ಚಿಸಿಕೊಂಡಿದ್ದ ಚೇರ್‌ಮನ್‌ ಕ್ಷಮೆ
ರಮ್ಯಾ ಹಾಗೂ ವಿನಯ್‌ ಸುತ್ತಾಟದ ಫೋಟೋ ಟ್ರೆಂಡಿಂಗ್‌
ಯಶ್ ದೃಷ್ಟಿಕೋನ ಅಚ್ಚರಿಗೊಳಿಸಿತು : ರುಕ್ಮಿಣಿ ವಸಂತ್
ಬ್ಯಾಲೆಟ್ ಪೇಪರ್ ಅಕ್ರಮ ಈಗ ಸುಲಭವಲ್ಲ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved