• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಸನ್ಮಾರ್ಗದಲ್ಲಿ ನಡೆದು ಸಾರ್ಥಕತೆ ಪಡೆವುದೇ ಮನುಷ್ಯ ಧರ್ಮ: ಮಾದಾರ ಚನ್ನಯ್ಯ ಸ್ವಾಮೀಜಿ

Oct 01 2024, 01:23 AM IST
ತಾನು, ತನ್ನದು ಎಂಬ ಸ್ವಾರ್ಥ ಮನೋಭಾವ ತ್ಯಜಿಸಿ, ನಾವೆಲ್ಲರೂ ಒಂದೇ ಎಂಬ ಭಾವನೆ ಬೆಳೆಸಿಕೊಳ್ಳಬೇಕು. ಸನ್ಮಾರ್ಗದ ನಡೆ ಹಾಗೂ ಮಾನವೀಯತೆಯು ದೈವತ್ವದಷ್ಟೇ ಮಿಗಿಲಾದುದು.

ಮಾದಯ್ಯನವರ ಕಾಯಕ ನಿಷ್ಠೆ ಸಮಾಜಕ್ಕೆ ದಾರಿದೀಪ: ಕಾಳಹಸ್ತೇಂದ್ರ ಸ್ವಾಮೀಜಿ

Oct 01 2024, 01:19 AM IST
Madaiya's Kayaka Nishte is a beacon for society: Kalahastendra Swamiji

ಯಗಚಿ ಉಪನದಿ ಶುದ್ಧೀಕರಣಕ್ಕೆ ಸ್ವಾಮೀಜಿ ಕರೆ

Oct 01 2024, 01:16 AM IST
ಚಿಕ್ಕಮಗಳೂರು, ನಗರದ ಉಪ್ಪಳ್ಳಿಯ ಬಳಿ ಹರಿಯುವ ಯಗಚಿ ಉಪನದಿಯನ್ನು ಶುದ್ಧೀಕರಿಸುವ ಮೂಲಕ ಬದ್ಧತೆ ಪ್ರದರ್ಶಿಸಬೇಕಾಗಿದೆ ಎಂದು ಬಸವತತ್ತ್ವ ಪೀಠಾಧ್ಯಕ್ಷ ಡಾ.ಶ್ರೀಬಸವಮರುಳಸಿದ್ದ ಸ್ವಾಮೀಜಿ ಕರೆ ನೀಡಿದರು.

ಸಾಣೆಹಳ್ಳಿಯಲ್ಲಿ ನ.4ರಿಂದ ರಾಷ್ಟ್ರೀಯ ನಾಟಕೋತ್ಸವ: ಪಂಡಿತಾರಾಧ್ಯ ಸ್ವಾಮೀಜಿ

Sep 29 2024, 01:38 AM IST
ಸಾಣೇಹಳ್ಳಿಯಲ್ಲಿ ಈ ಬಾರಿ ನ.4 ರಿಂದ 9ರವರೆಗೆ 6 ದಿನಗಳ ಕಾಲ ರಾಷ್ಟ್ರೀಯ ನಾಟಕೋತ್ಸವ ನಡೆಯಲಿದೆ ಎಂದು ಪಂಡಿತಾರಾಧ್ಯ ಸ್ವಾಮೀಜಿ ಹೇಳಿದರು

ಸಹಕಾರಿ ಕ್ಷೇತ್ರಕ್ಕೆ ಶಕ್ತಿ ತುಂಬಿದ ಜೊಲ್ಲೆ ದಂಪತಿ: ಶಿವಲಿಂಗೇಶ್ವರ ಸ್ವಾಮೀಜಿ

Sep 28 2024, 01:16 AM IST
ಚಿಕ್ಕೋಡಿ: ಯಾವುದೇ ಸಹಕಾರಿ ಸಂಸ್ಥೆಯಾಗಲಿ ಅಥವಾ ವ್ಯಕ್ತಿಯಾಗಲಿ ಅವರಲ್ಲಿ ಪರಿವರ್ತನೆ ಬಹಳ ಮುಖ್ಯ. ಬದಲಾವಣೆಯ ಮೂಲಕವೇ ಪ್ರಗತಿಯು ತನ್ನ ನಿಜವಾದ ದಿಕ್ಕನ್ನು ಪಡೆಯುತ್ತದೆ ಎಂದು ನೀಡಸೋಶಿಯ ಸಿದ್ಧಸಂಸ್ಥಾನ ಮಠದ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಹೇಳಿದರು.

ಸಂವಿಧಾನದ ಫಲಾನುಭವಿಗಳು ಸಮುದಾಯದವರನ್ನು ತಿರುಗಿ ನೋಡಬೇಕು: ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ

Sep 28 2024, 01:16 AM IST
ಚಿಕ್ಕಮಗಳೂರು, ಅಂಬೇಡ್ಕರ್ ಸಂವಿಧಾನದ ಹಕ್ಕುಗಳ ಫಲಾನುಭವಿಗಳಾಗಿ ಉನ್ನತ ಸ್ಥಾನ ಪಡೆದವರು ತಮ್ಮ ಸಮುದಾಯದವರನ್ನು ತಿರುಗಿ ನೋಡಬೇಕು, ಕೈಲಾದ ಸಹಾಯ ಮಾಡಬೇಕು, ಅಂಬೇಡ್ಕರ್ ಅವರಂತಾಗಲು ಪ್ರಯತ್ನಿಸಬೇಕು. ಅವರ ವಿಚಾರಧಾರೆಗಳನ್ನು ಎಲರಿಗೂ ತಲುಪಿಸುವ ಕೆಲಸ ಮಾಡಬೇಕು, ಆಗ ಮಾತ್ರ ಅಂಬೇಡ್ಕರ್ ಜಯಂತಿ, ಪರಿನಿಬ್ಬಾಣ ದಿನಾಚರಣೆಗಳಿಗೆ ಅರ್ಥ ಬರುತ್ತದೆ ಎಂದು ಮೈಸೂರಿನ ಉರಿಲಿಂಗ ಪೆದ್ದಿ ಮಠದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ ನುಡಿದರು.

ಜಾನಪದ ಸಾಹಿತ್ಯ ಎಂದೆಂದಗೂ ಬತ್ತಬಾರದು: ನಿರ್ಮಲಾನಂದನಾಥ ಸ್ವಾಮೀಜಿ

Sep 26 2024, 10:35 AM IST
ಭೈರವೈಕ್ಯ ಶ್ರೀಗಳು ಜಾನಪದ ಸಾಹಿತ್ಯ ಉಳಿಸಿ ಬೆಳೆಸುವ ಕೆಲಸ ಮಾಡಿದ್ದಾರೆ. ಈ ನೆಲದ ತಾಯಂದಿರು ಜಾನಪದ ಸಾಹಿತ್ಯದ ಬೇರು. ಜಾನಪದ ಕಲಾ ಮೇಳವನ್ನು ನಾಡಿನ ಹಲವು ಭಾಗಗಳಿಂದ ಕಲಾವಿದರು ಬಂದು ಯಶಸ್ವಿಯಾಗಿ ನಡೆಸಿಕೊಟ್ಟಿದ್ದೀರಿ. ನಮ್ಮ ಮಠ ಎಂದೆಂದಿಗೂ ಜಾನಪದ ಕಲಾವಿದರರಿಗೆ ಪ್ರೋತ್ಸಾಹ ನೀಡಲಿದೆ.

ಶಂಕರಗೌಡ, ಚೌಡಯ್ಯ ನಿಸ್ವಾರ್ಥಿಗಳು: ಶ್ರೀತ್ರಿನೇತ್ರ ಮಹಾಂತ ಸ್ವಾಮೀಜಿ

Sep 26 2024, 10:07 AM IST
ಸಮಾಜ ಎಂದಿಗೂ ಸ್ವಾರ್ಥಿಗಳನ್ನು ಸ್ಮರಣೆ ಮಾಡುವುದಿಲ್ಲ. ನಿಸ್ವಾರ್ಥಿಗಳನ್ನು ಶಾಶ್ವತವಾಗಿ ಸ್ಮರಿಸುತ್ತಿರುತ್ತದೆ. ಶಂಕರಗೌಡ ಮತ್ತು ಚೌಡಯ್ಯನವರು ಲಕ್ಷಾಂತರ ವಿದ್ಯಾರ್ಥಿಗಳಿಗೆ ಶಿಕ್ಷಣ ದಾಸೋಹ ಮಾಡುವುದರೊಂದಿಗೆ ಎಲ್ಲರಿಗೂ ದಾರಿದೀಪವಾಗಿದ್ದಾರೆ.

ಅಕ್ಕ ಅನ್ನಪೂರ್ಣತಾಯಿ ಐಕ್ಯ ಮಂಟಪ ಅನಾವರಣ: ಡಾ.ಶಿವಾನಂದ ಸ್ವಾಮೀಜಿ

Sep 26 2024, 09:47 AM IST
ಬೀದರ್‌ನ ಬಸವಗಿರಿಯಲ್ಲಿ ಧಾರ್ಮಿಕ ವಿಧಿ, ವಿಧಾನಗಳೊಂದಿಗೆ ಅಕ್ಕ ಅನ್ನಪೂರ್ಣ ತಾಯಿಯವರ ಐಕ್ಯ ಮಂಟಪ ಅನಾವರಣಗೊಳಿಸಲಾಯಿತು.

ಶಿಕ್ಷೆ ನೀಡದೆ ಶಿಕ್ಷಣ ಕಲಿಸುವುದು ಸವಾಲಿನ ಕೆಲಸ: ಮಲಯ ಶಾಂತಮುನಿ ಸ್ವಾಮೀಜಿ

Sep 25 2024, 12:55 AM IST
ವೈದ್ಯ ಮತ್ತು ಶಿಕ್ಷಕ ದಿನಾಚಾರಣೆ ಅತ್ಯಂತ ಮುಖ್ಯ. ಒಂದು ವ್ಯಕ್ತಿಯ ಆರೋಗ್ಯ ಕಾಪಾಡಿದರೆ ಮತ್ತೊಂದು ದೇಶದ ಆರೋಗ್ಯ ಮತ್ತು ಬಲಿಷ್ಟತೆಯನ್ನು ಹೆಚ್ಚು ಮಾಡುವ ಜವಾಬ್ದಾರಿ ಹೊತ್ತಿಕೊಂಡಿದೆ ಎಂದು ಶಿವಗಂಗೆ ಮೇಲಣಗವಿ ಮಠದ ಡಾ.ಶ್ರೀ ಮಲಯ ಶಾಂತಮುನಿ ಸ್ವಾಮೀಜಿ ಹೇಳಿದರು. ಕುದೂರಿನಲ್ಲಿ ಶಿಕ್ಷಕರ ಸಮ್ಮೇಳನದಲ್ಲಿ ಮಾತನಾಡಿದರು.
  • < previous
  • 1
  • ...
  • 33
  • 34
  • 35
  • 36
  • 37
  • 38
  • 39
  • 40
  • 41
  • ...
  • 90
  • next >

More Trending News

Top Stories
ಎಚ್ಚರದಿಂದಿರಿ, ಸನ್ನದ್ಧ ಸ್ಥಿತಿಯಲ್ಲಿರಿ: ಮೋದಿ ಸೂಚನೆ
ಇಂದು ಸಂಪುಟ ಸಭೆ : ಜಾತಿಗಣತಿ ಭವಿಷ್ಯ ನಿರ್ಧಾರ?
ದಾಳಿಯ ಮಾಹಿತಿ ಕೊಟ್ಟ ಸೋಫಿಯಾ ಬೆಳಗಾವಿ ಸೊಸೆ!
ಆಪರೇಷನ್ ಸಿಂದೂರ : ಉಗ್ರರ ನೆಲೆ ಹೀಗಿದ್ದವು .. ಹೀಗಾದವು ...
ಇಂದು ಕಾಂಗ್ರೆಸ್‌ ತಿರಂಗಾ ಯಾತ್ರೆ - ಅಪರೇಷನ್‌ ಸಿಂದೂರ ಯೋಧರಿಗೆ ಬೆಂಬಲ
Asianet
Follow us on
  • Facebook
  • Twitter
  • Koo
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • Koo
  • YT video
  • insta
  • whatsapp
  • Popular Categories
  • ಪ್ರಪಂಚ
  • ಮನರಂಜನೆ
  • ವಿಶೇಷ
  • ಭಾರತ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved