ಹಬ್ಬಗಳನ್ನು ವಿರೂಪಗೊಳಿಸುವ ಪ್ರಯತ್ನದ ಬಗ್ಗೆ ಎಚ್ಚೆತ್ತುಕೊಳ್ಳಬೇಕು-ಸ್ವಾಮೀಜಿ
Oct 01 2024, 01:48 AM ISTರಾಜ್ಯಕ್ಕಾಗಿ ನಡೆದ ಯುದ್ಧಗಳೇ ಇತಿಹಾಸವಲ್ಲ, ನಮ್ಮ ಪಾರಂಪರಿಕ ಸಂಪ್ರದಾಯದ ಹಬ್ಬಗಳು, ದೈವಾರಾಧನೆಗಳು ಇತಿಹಾಸವಾಗಿವೆ. ಆದರೆ ಪಠ್ಯಪುಸ್ತಕಗಳಲ್ಲಿ ರಾಜರ ಆಳ್ವಿಕೆಗಳೇ ಇತಿಹಾಸವೆನ್ನುವಂತೆ ಬೋಧಿಸಲಾಗುತ್ತಿದೆ. ಇತ್ತೀಚೆಗೆ ಹಬ್ಬಗಳನ್ನೂ ವಿರೂಪಗೊಳಿಸುವ ಪ್ರಯತ್ನ ನಡೆಯುತ್ತಿದ್ದು, ನಾವೆಲ್ಲರೂ ಎಚ್ಚರಗೊಳ್ಳಬೇಕಿದೆ ಎಂದು ಗದಗ ಬ್ರಹನ್ಮಠದ ಜಗದ್ಗುರು ಸದಾಶಿವಾನಂದ ಸ್ವಾಮಿಗಳು ಹೇಳಿದರು.