ಮೇ 10ರಂದು ಕದನವಿರಾಮ ಘೋಷಣೆ ಆದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ‘ನಿಮಗೂ ಸಮಯ ಬರುತ್ತೆ’ ಎಂದು ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ದಿನೇಶ್ ತ್ರಿಪಾಠಿ ಅವರಿಗೆ ಹೇಳಿದ್ದರು ಎಂಬ ಕುತೂಹಲಕರ ಸಂಗತಿ ಬಯಲಾಗಿದೆ.
ಭಾರತೀಯ ರೈಲ್ವೆ 6 ಸಾಮಾನ್ಯ ಗೂಡ್ಸ್ ರೈಲುಗಳನ್ನು ಒಟ್ಟಾಗಿಸಿ ಶುಕ್ರವಾರ 4.5 ಕಿ.ಮೀ. ಉದ್ಧದ ಗೂಡ್ಸ್ ರೈಲು ಓಡಿಸುವ ಮೂಲಕ ಹೊಸ ದಾಖಲೆ ಬರೆದಿದೆ.