• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news
  • bagalkot

bagalkot

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ಜೇಸಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ
ಮಹಾಲಿಂಗಪುರ ಜೇಸಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ವಿಶಿಷ್ಟವಾಗಿ ಆಚರಿಸಲಾಯಿತು. ಶ್ರೀಕೃಷ್ಣ ಪರಮಾತ್ಮನ ಜನನ, ಬಾಲ್ಯ, ವಿವಾಹ, ಪವಾಡ, ತುಂಟಾಟ, ಭಗವದ್ಗೀತೆ ಬೋಧನೆ, ಗೀತಾ ಸಾರ ಹೀಗೆ ವಿವಿಧ ಸನ್ನಿವೇಶದ ವೇಷ ಧರಿಸಿದ ಮಕ್ಕಳು ದ್ವಾಪರಯುಗವನ್ನೇ ಸೃಷ್ಟಿಸಿದರು.
ಉತ್ತರ ವಾಹಿನಿ ತೀರದಲ್ಲಿ ವೈಭವದ ಕೃಷ್ಣಾರತಿ
ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಹಿಪ್ಪರಗಿ ಗ್ರಾಮದ ಉತ್ತರ ವಾಹಿನಿ ಕೃಷ್ಣಾ ನದಿ ತೀರದ ಸಂಗಮೇಶ್ವರ ಮಹಾರಾಜರ ಸನ್ನಿಧಾನ ಸ್ನಾನ ಘಟ್ಟದಲ್ಲಿ ಎಂಆರ್‌ಎನ್‌ ಫೌಂಡೇಶನ್‌ ಹಾಗೂ ರೈತರ ಆಶ್ರಯದಲ್ಲಿ ಆಯೋಜಿಸಿದ್ದ ಕೃಷ್ಣಾ ಆರತಿ ಕಾರ್ಯಕ್ರಮ ಶನಿವಾರ ಸಂಜೆ ವೈಭವದಿಂದ ಜರುಗಿತು.
ನಿರಾಣಿ ಪರಿವಾರ ಬೆಳೆಯಲು ರೈತರ, ಪೂಜ್ಯರ ಆಶೀರ್ವಾದ ಕಾರಣ: ಮುರುಗೇಶ ನಿರಾಣಿ
ರೈತರು ಹಾಗೂ ಪೂಜ್ಯರ ಆಶೀರ್ವಾದದಿಂದ ನಿರಾಣಿ ಪರಿವಾರ ಹಾಗೂ ಸಮೂಹ ಸಂಸ್ಥೆಗಳು ಇಷ್ಟೊಂದು ಬೆಳೆದು ನಿಂತಿದೆ ಎಂದು ಮಾಜಿ ಸಚಿವ ಮುರುಗೇಶ ನಿರಾಣಿ ಹೇಳಿದರು.
ಸಾಧು, ಸಂತರ ಸಮ್ಮುಖ ನಿರಾಣಿ ಪರಿವಾರ ಕೃಷ್ಣಾ ಪುಣ್ಯಸ್ನಾನ
ಮಾಜಿ ಸಚಿವ ಮುರುಗೇಶ ನಿರಾಣಿಯವರ 60ನೇ ವರ್ಷದ ಷಷ್ಟಿಪೂರ್ತಿ ಕಾರ್ಯಕ್ರಮ ನಿಮಿತ್ತ ಎಂ.ಆರ್‌.ಎನ್. ಫೌಂಡೇಶನ್‌ ಹಾಗೂ ರೈತರ ನೇತೃತ್ವದಲ್ಲಿ ಆಯೋಜಿಸಿದ್ದ ಕುಂಭಮೇಳ, ಕೃಷ್ಣಾ ಪುಣ್ಯಸ್ನಾನ, ಕೃಷ್ಣಾ ಆರತಿ ನಿಮಿತ್ತ ಶನಿವಾರ ಬೆಳಗ್ಗೆ ತಾಲೂಕಿನ ಹಿಪ್ಪರಗಿ ಗ್ರಾಮದ ಸಂಗಮೇಶ್ವರ ಮಹಾರಾಜರ ದೇವಸ್ಥಾನ ಆವರಣ ಉತ್ತರ ವಾಹಿನಿ ಕೃಷ್ಣಾ ತೀರದಲ್ಲಿ ನೀರಾಣಿ ಪರಿವಾರದವರು ನಾಗಾ ಸಾಧುಗಳ ಜೊತೆಗೆ ಪುಣ್ಯಸ್ನಾನ ಮಾಡಿ, ಜೀವನದಿ ಕೃಷ್ಣೆಗೆ ವಿಶೇಷ ಪೂಜೆ ಸಲ್ಲಿಸಿದರು.
ಶೈಕ್ಷಣಿಕ ಅಭಿವೃದ್ಧಿಗೆ ನಾಡಿನ ಮಠಗಳ ಕೊಡುಗೆ ಅಪಾರ: ಶಿವರಾಜ ತಂಗಡಗಿ
ಶತಮಾನದಿಂದಲೂ ಊಟ, ವಸತಿಯೊಂದಿಗೆ ಶಿಕ್ಷಣ ನೀಡುತ್ತ ನಾಡಿನ ಶೈಕ್ಷಣಿಕ ರಂಗಕ್ಕೆ ಮಠಗಳು, ಮಠಾಧೀಶರು ಅಪಾರ ಕೊಡುಗೆ ನೀಡುತ್ತಿರುವುದು ಶ್ಲಾಘನೀಯ ಎಂದು ಕನ್ನಡ ಸಂಸ್ಕೃತಿ ಸಚಿಚ ಶಿವರಾಜ ತಂಗಡಗಿ ಹೇಳಿದರು.
ಸಹೋದರಿ ಸಂಜೀವಿನಿ ಸೂಪರ್ ಮಾರ್ಕೇಟ್ ಉದ್ಘಾಟನೆ
ಬಾಗಲಕೋಟೆ ನವನಗರದ ತಾಲೂಕು ಪಂಚಾಯಿತಿ ಆವರಣದಲ್ಲಿ ಪ್ರಾರಂಭಿಸಲಾದ ಸಹೋದರಿ ಸಂಜೀವಿನಿ ಸೂಪರ್ ಮಾರ್ಕೇಟ್‌ ಗೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಚಾಲನೆ ನೀಡಿದರು.
ಹಿಪ್ಪರಗಿಯಲ್ಲಿಂದು ಕೃಷ್ಣಾರತಿ, ಗಂಗಾಸ್ನಾನ ಕಾರ್ಯಕ್ರಮ
ಜಮಖಂಡಿ ತಾಲೂಕಿನ ಹಿಪ್ಪರಗಿ ಗ್ರಾಮದ ಸಂಗಮೇಶ್ವರ ಮಹಾರಾಜರ ಪುಣ್ಯಸ್ಥಳದಲ್ಲಿ ಅ.16ರಂದು ಕೃಷ್ಣಾ ಪುಣ್ಯಸ್ನಾನ, ಕೃಷ್ಣಾ ಆರತಿ ಪ್ರಯುಕ್ತ ವಿವಿಧ ಸಾಂಸ್ಕೃತಿಕ ಧಾರ್ಮಿಕ ಕಾರ್ಯಕ್ರಮ ನಡೆಯಲಿವೆ.
ಯುವಕರಲ್ಲಿ ಸ್ವಾತಂತ್ರ್ಯದ ಅರಿವು ಮೂಡಿಸಬೇಕಿದೆ: ಶಾಸಕ ಜೆ.ಟಿ. ಪಾಟೀಲ
ಜಗತ್ತಿನಲ್ಲಿಯೇ ರಕ್ತರಹಿತ ಕ್ರಾಂತಿಯ ಮೂಲಕ ದೇಶಕ್ಕೆ ಸ್ವಾತಂತ್ರ್ಯ ಪಡೆದುಕೊಂಡು ಏಕೈಕ ರಾಷ್ಟ್ರ ಭಾರತ, ದೇಶಕ್ಕಾಗಿ ಇಂತಹ ಸ್ವಾತಂತ್ರ್ಯ ಪಡೆಯಲು ದೇಶದ ಹಲವಾರು ನಾಯಕರ ತ್ಯಾಗ ಬಲಿದಾನಗಳಾಗಿವೆ. ಈ ಎಲ್ಲ ವಿಶಯಗಳು ಇಂದಿನ ಯುವಕರು ಗಮನಕ್ಕೆ ಬರುತ್ತಿಲ್ಲ ಇದು ದೇಶಕ್ಕೆ ವಿಶಾದನೀಯ ಸಂಗತಿ ಎಂದು ಹಟ್ಟಿ ಚಿನ್ನದ ಗಣಿ ನಿಗಮದ ಅಧ್ಯಕ್ಷರು, ಶಾಸಕರಾದ ಜೆ.ಟಿ. ಪಾಟೀಲ ತಿಳಿಸಿದರು.
ಸ್ವಾತಂತ್ರ್ಯ ಉಳಿಸಿ, ರಕ್ಷಿಸಿಸಲು ಸಂಕಲ್ಪ ತೊಡಬೇಕಿದೆ: ಪಿ.ಎಚ್.ಪೂಜಾರ
ವೈಷ್ಣದೇವಿ ಕ್ರಿಯೇಷನ್ಸ್ ವತಿಯಿಂದ 79ನೇ ಸ್ವಾತಂತ್ರ್ಯೋತ್ಸವ ನಿಮಿತ್ತ ನವನಗರದ ಸೆಕ್ಟರ್ ನಂ. 34ರ ಶ್ರೀ ಜೀವ್ಹೇಶ್ವರ ದೇವಸ್ಥಾನ ಹತ್ತಿರ ಆಗಸ್ಟ್ 14ರಂದು ಮಧ್ಯ ರಾತ್ರಿ 12 ಗಂಟೆಗೆ ಧ್ವಜಾರೋಹಣ ನಡೆಯಿತು.
ಆತ್ಮನಿರ್ಭರ ಭಾರತದ ಕನಸು ನನಸಾಗುವತ್ತ ಹೆಜ್ಜೆ: ಸಚಿವ ಮುರುಗೇಶ ನಿರಾಣಿ
ಭಾರತ ಸನಾತನ ಹಾಗೂ ಆಧುನಿಕತೆಯ ಸಮ್ಮಿಲನವಾಗಿದೆ. ನಮಗೆ 10 ಸಾವಿರಕ್ಕೂ ಅಧಿಕ ವರ್ಷಗಳ ಹಳೆಯ ಶ್ರೀಮಂತ ಇತಿಹಾಸ ಮತ್ತು ಪರಂಪರೆ ಇದೆ. ಮುಂದೆಯೂ ಸಾವಿರಾರು ವರ್ಷ ಸ್ಥಿರವಾಗಿ ನಿಲ್ಲುವ ಗಟ್ಟಿತನ ಭಾರತಕ್ಕಿದೆ. ಅಳಿದು ಹೋದ ಸಂಸ್ಕೃತಿಗಳ ನಡುವೆ ಭಾರತದ ಶ್ರೀಮಂತ ಪರಂಪರೆ ಇಂದಿಗೂ ಜೀವಂತವಾಗಿದೆ. ಭಾರತೀಯರಾದ ನಾವು ಭಾಗ್ಯವಂತರು ಎಂದು ಮಾಜಿ ಸಚಿವ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ಮುರುಗೇಶ ನಿರಾಣಿ ಹೇಳಿದರು.
  • < previous
  • 1
  • ...
  • 8
  • 9
  • 10
  • 11
  • 12
  • 13
  • 14
  • 15
  • 16
  • ...
  • 390
  • next >
Top Stories
ಚಿನ್ನವೋ, ಬೆಳ್ಳಿಯೋ? ಎಲ್ಲಿ ಹೂಡಿಕೆ ಮಾಡಿದರೆ ಬೆಸ್ಟ್‌!
ಕ್ರೈಸ್ತರ ಪಟ್ಟಿಯಲ್ಲಿ ಹಿಂದೂ ಧರ್ಮ ತೋರಿಸುವ ಯತ್ನ
''ಶಿಸ್ತು, ಜವಾಬ್ದಾರಿಯ ಮೂರ್ತರೂಪ ಮೋದಿ ಜೀ''
ವಿಷ್ಣು-ಅಂಬಿ ಇಬ್ಬರಿಗೂ ಒಟ್ಟಿಗೆ ಕರ್ನಾಟಕ ರತ್ನ ನೀಡಿ : ತಾರಾ
ಬಾನು ದಸರಾ ಉದ್ಘಾಟನೆ ಪ್ರಶ್ನಿಸಿದ್ದ ಅರ್ಜಿ ವಜಾ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved