ಮೆಡಿಕಲ್ ತ್ಯಾಜ್ಯ ಎಸೆದವರ ವಿರುದ್ಧ ಕ್ರಮ: ಡಾ.ಎಂ.ಬಿ. ಪಾಟೀಲಗುಳೇದಗುಡ್ಡ ಪಟ್ಟಣದ ಕಂದಗಲ್ಲ ಹನಮಂತರಾಯರ ಬಯಲು ರಂಗಮಂದಿರ ಆವರಣದಲ್ಲಿ ಅವಧಿ ಮೀರಿದ ಮಾತ್ರೆಗಳು, ಸಿರಿಂಜ್, ಔಷಧ ಬಾಟಲಿಗಳನ್ನು ಎಸೆದವರ ಮೇಲೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಎಂ.ಬಿ. ಪಾಟೀಲ ಹೇಳಿದರು.