ದಾನ, ಧರ್ಮ, ಪರೋಪಕಾರ ಮಾಡಿ ಪಾಪ ಕಳೆದುಕೊಳ್ಳಿ: ರುದ್ರಮುನಿ ಶಿವಾಚಾರ್ಯರುಮಹಾತ್ಮರು, ಶರಣರು, ಸಂತರು, ಶಿವಯೋಗಿಗಳು ಯಾವ ಕ್ಷೇತ್ರದಲ್ಲಿ ಪಾದಸ್ಪರ್ಶ ಮಾಡುತ್ತಾರೋ ಅದು ಪುಣ್ಯಕ್ಷೇತ್ರವಾಗುತ್ತದೆ. ನಾಗರಾಳ ಗ್ರಾಮದಂತಹ ಪುಣ್ಯಕ್ಷೇತ್ರದಲ್ಲಿ ಬಂದು ಪಾಪ ಕಳೆದುಕೊಳ್ಳಬೇಕು ಎಂದು ಗಿರಿಸಾಗರ ಕಲ್ಯಾಣಮಠದ ರುದ್ರಮುನಿ ಶಿವಾಚಾರ್ಯ ಶ್ರೀಗಳು ಹೇಳಿದರು.