ನಕಲಿ ರಸಗೊಬ್ಬರ ತಯಾರಕರ, ಮಾರುವವರ ವಿರುದ್ಧ ಕ್ರಮಕ್ಕೆ ಆಗ್ರಹಬಾಗಲಕೋಟೆ ಜಿಲ್ಲಾದ್ಯಂತ ಡಿಎಪಿ ನಕಲಿ ರಸಗೊಬ್ಬರ ಪೂರೈಕೆ ಹಾವಳಿ ನಡೆಯುತ್ತಿದ್ದು, ನಕಲಿ ರಸಗೊಬ್ಬರ ತಯಾರಕರ ಹಾಗೂ ಪೂರೈಕೆ ಮಾಡುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ವಿರುಪಾಕ್ಷಯ್ಯ ಹಿರೇಮಠ ಆಗ್ರಹಿಸಿದ್ದಾರೆ.