ಮಹಾವೀರರ ವಿಚಾರಧಾರೆಗಳು ಇಂದಿಗೂ ಪ್ರಸ್ತುತ: ಡಾ.ಸತೀಶಗೌಡ ಎಂ.ಮಹಾವೀರರು ಐದು ತತ್ವ ನೀಡಿದ್ದಾರೆ, ಅದು ಸಮೃದ್ಧ ಜೀವನ ಮತ್ತು ಶಾಂತಿಯ ಮಾರ್ಗವಾಗಿದೆ. ಅಹಿಂಸೆ, ಸತ್ಯ ಹಾಗೂ ಅಸೆ ಹುಟ್ಟಿಸುವ ಎಲ್ಲ ವಸ್ತು ಗಳಿಂದ ದೂರವಿರುವುದು ಮತ್ತು ಮಹಿಳೆಯರ ಸಬಲೀಕರಣದ ಕುರಿತು ಸುಮಾರು 2500 ವರ್ಷಗಳ ಹಿಂದೆ ಅವರು ಬೋಧಿಸಿದ ಬಹಳಷ್ಟು ವಿಚಾರಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಡಾ. ಸತೀಶಗೌಡ. ಎಂ. ಹೇಳಿದರು.