ತ್ಯಾಗ ಮನೋಭಾವನೆಯೇ ಲಿಂಗ ಸ್ವರೂಪ: ಗುರುಮಹಾಂತ ಶ್ರೀಕನ್ನಡಪ್ರಭ ವಾರ್ತೆ ಹುನಗುಂದ: ಪ್ರತಿ ಮನುಷ್ಯನಲ್ಲಿ ಸಹಜವಾದ ಬೇಕು ಬೇಡಿಕೆ, ಹೆಜ್ಜೆ-ಹೆಜ್ಜೆಗೂ ಬಂದೊದಗುವ ಸವಾಲುಗಳನ್ನು ಎದುರಿಸಿ, ನಿತ್ಯ ಲಿಂಗ ಪೂಜೆಯಿಂದ ಹೊರಹೊಮ್ಮುವ ದಿಟ್ಟ ನಿರ್ಧಾರ ತ್ಯಾಗ ಮನೋಭಾವನೆಯೇ ದೇವ ಮತ್ತು ಲಿಂಗ ಸ್ವರೂಪವಾಗುತ್ತದೆ ಎಂದು ಚಿತ್ತರಗಿ ಸಂಸ್ಥಾನಮಠ ಹುನಗುಂದ ಗುರುಮಹಾಂತ ಸ್ವಾಮೀಜಿ ಹೇಳಿದರು.