ಮೌಲ್ಯಗಳ ಕೊರತೆಯಿಂದ ಬದಲಾದ ಜೀವನ ಶೈಲಿ: ಡಾ.ಸಾಗರ ತೆಕ್ಕೆನ್ನವರಇಂದಿನ ಶಿಕ್ಷಣದಲ್ಲಿ ಸಾಕಷ್ಟು ತಂತ್ರಜ್ಞಾನವಿದ್ದರೂ ಯಾವ ಸಂಸ್ಕಾರಯುತ ಶಿಕ್ಷಣ ಸಿಗುತ್ತಿಲ್ಲ. ಆದರೆ, ಪ್ರಾಚೀನ ಕಾಲದಲ್ಲಿ ಶಿಕ್ಷಣದಲ್ಲಿ ಜನರ ಜೀವನದಲ್ಲಿ ಮೌಲ್ಯ, ನಡತೆಯಲ್ಲಿ ಸಂಸ್ಕಾರವಿತ್ತು. ಇಂದು ಮೌಲ್ಯಗಳ ಶಿಕ್ಷಣ ಕೊರತೆಯಿಂದ ಎಲ್ಲವೂ ಬದಲಾವಣೆಯಾಗಿದೆ ಎಂದು ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಡಾ.ಸಾಗರ ತೆಕ್ಕೆನ್ನವರ ಹೇಳಿದರು.