• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news
  • bagalkot

bagalkot

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ಗ್ರಂಥ, ಗ್ರಂಥಾಲಯ ಮಿತ್ರನಿಗಿಂತಲೂ ಮಿಗಿಲು: ಡಾ.ಚನ್ನಪ್ಪ ಕಟ್ಟಿ
ವಿದ್ಯಾಗಿರಿಯ 22ನೇ ರಸ್ತೆಯ ಮೂರನೇ ಮನೆಯಲಿ ಮಮತಾ ಹಾಗೂ ಮಹಾಂತೇಶ ಕೋಟಿ ಶಿಕ್ಷಕ ದಂಪತಿ ನೂತನವಾಗಿ ನಿರ್ಮಿಸಿದ ಪ್ರವಾಚಕ ನಿಲಯ ಕಾರ್ಯಕ್ರಮದಲ್ಲಿ ಪ್ರವಾಚಕ ಗ್ರಂಥಾಲಯ ಅನಾವರಣಗೊಳಿಸಿಲಾಯಿತು.
ನೇತ್ರ ಚಿಕಿತ್ಸೆಯಲ್ಲಿ ಎಂ.ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆ ಸಾಧನೆ: ಡಾ.ದೀಪಾ.ಎಸ್. ಮುಗಳಿ
ಪಂಚ ಜ್ಞಾನೇಂದ್ರಿಯಗಳಲ್ಲಿ ದೃಷ್ಟಿ ಅತ್ಯಂತ ಪ್ರಮುಖ ಅಂಗ. ಈ ಸೂಕ್ಷ್ಮ ಅಂಗದ ತೊಂದರೆ, ದೃಷ್ಟಿ ಮಾಂದ್ಯತೆ ಕಾರಣಗಳಿಗೆ ಈಗ ನವೀನ ತಂತ್ರಜ್ಞಾನಗಳಿಂದ ಹಾಗೂ ಹೊಸ ಆವಿಷ್ಕಾರಗಳಿಂದ ಚಿಕಿತ್ಸೆ ಸಾಧ್ಯವಿದ್ದು, ನೇತ್ರಗಳಿಗೆ ಹೊಸ ಆಶಾದೀಪವಾಗಿ ಹೊಮ್ಮುತ್ತಿದೆ. ನೂತನ ತಂತ್ರಜ್ಞಾನ ಮೈಗೂಡಿಸಿಕೊಳ್ಳುತ್ತಾ ಚಿಕಿತ್ಸಾ ವಿಧಾನದಲ್ಲಿ ಮಾನವೀಯತೆ ಅಂಶವನ್ನು ಕೈ ಬಿಡದೆ ಹುಬ್ಬಳ್ಳಿಯ ಎಂ.ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆ ಮುನ್ನಡೆದಿದೆ ಎಂದು ಡಾ.ದೀಪಾ.ಎಸ್. ಮುಗಳಿ ತಿಳಿಸಿದರು.
ಇಲಾಖೆ ನಿರ್ಲಕ್ಷ್ಯಕ್ಕೆ ಐತಿಹಾಸಿಕ ಕುರುಹುಗಳ ಬಲಿ !
ಒಂದು ಪ್ರದೇಶದ ಇತಿಹಾಸ ತಿಳಿಯಬೇಕೆಂದರೆ ಆ ಸ್ಥಳದ ಶಾಸನಗಳು ಬಹಳ ಮುಖ್ಯವಾಗುತ್ತದೆ. ಇವುಗಳ ಸಂರಕ್ಷಣೆಗೆಂದೇ ಒಂದು ಇಲಾಖೆಯಿದೆ.ಆದರೆ, ಪಟ್ಟಣ ಸೇರಿದಂತೆ ಇತರೆಡೆ ಇಂತಹ ಶಾಸನ, ಸ್ಮಾರಕಗಳಿಗೆ ಸೂಕ್ತ ರಕ್ಷಣೆ ಇಲ್ಲದೆ ಎಲ್ಲೆಂದರಲ್ಲಿ ಬಿದ್ದು ಹಾಳಾಗುತ್ತಿವೆ.
2 ವರ್ಷದಲ್ಲಿ ಬಾಗಲಕೋಟೆಗೆ 800 ಕೋಟಿ ಅನುದಾನ
ಸಿದ್ದರಾಮಯ್ಯ ಮೊದಲ ಬಾರಿಗೆ ಸಿಎಂ ಆದ ಸಂದರ್ಭದಲ್ಲಿ ಜಿಲ್ಲೆಗೆ ಸರಕಾರಿ ವೈದ್ಯಕೀಯ ಕಾಲೇಜು ಘೋಷಿಸಿದ್ದರು. ಸದ್ಯ ಅದಕ್ಕೆ ಅನುಮತಿ ದೊರೆತಿದ್ದು, ಅದರ ಕಟ್ಟಡ ನಿರ್ಮಾಣಕ್ಕೆ ಸಿಎಂ ಸಿದ್ದರಾಮಯ್ಯ ಭೂಮಿ ಪೂಜೆ ನೆರವೇರಿಸಲಿದ್ದಾರೆ.
ನಮ್ಮ ಪಾಕಿಸ್ತಾನ ಅನ್ನೋದನ್ನ ಸಹಿಸಿಕೊಳ್ಳಲ್ಲ
ಕಾಂಗ್ರೆಸ್‌ನ ಎಲ್ಲಾ ನಾಯಕರು, ನೆಂಟರು ಪಾಕಿಸ್ತಾನದಲ್ಲಿ ಇದ್ಹಂಗೆ ಕಾಣಿಸ್ತಾರೆ, ಅದಕ್ಕಾಗಿ ನಮ್ಮ ಪಾಕಿಸ್ತಾನ ಎಂದು ಸಂಶೋಧನೆ ಮಾಡ್ತಿದ್ದಾರೆ ಎಂದು ಲೇವಡಿ ಮಾಡಿದರು.
ಜಿಲ್ಲೆಯಲ್ಲಿ ಶೀಘ್ರ ವಂದೇ ಭಾರತ ರೈಲು ಸಂಚಾರ
ಅಮೃತ ಭಾರತ ನಿಲ್ದಾಣ ಯೋಜನೆಯಡಿ ಪುನರಾಭಿವೃದ್ಧಿಗೊಂಡ 103 ರೈಲ್ವೆ ನಿಲ್ದಾಣಗಳ ಮತ್ತು ಇತರೆ ಯೋಜನೆಗಳ ಉದ್ಘಾಟನಾ ಕಾರ್ಯಕ್ರಮ ನಡೆಯಿತು.
ಖರ್ಗೆ ನಿರಾಸೆಯಾಗಿ ಏನೇನೋ ಮಾತನಾಡುತ್ತಿದ್ದಾರೆ
ಉಗ್ರರನ್ನು ಹೇಗೆ ಬಗ್ಗು ಬಡಿಯೋದು ಅಂತ 27 ನಿಮಿಷದಲ್ಲಿ ಮೋದಿ ಅವರು ಕೊಟ್ರಲ್ಲಾ ಆ ಇಂಜೆಕ್ಷನ್ ತಡೆದುಕೊಳ್ಳೋದಕ್ಕೆ ಪಾಕಿಸ್ತಾನದವರಿಗೆ 25 ವರ್ಷ ಬೇಕು.
ರೈತಾಪಿ ಜನರ ಆರ್ಥಿಕತೆಗೆ ಎಸ್‌ಆರ್‌ಪಿ ಕೊಡುಗೆ ಅಪಾರ
ಎಸ್.ಆರ್.ಪಾಟೀಲ ಅವರುರು ನಾಡಿಗೆ ನಾಡಿನ ಜನತೆಗೆ ಏನಾದರು ಮಾಡಬೇಕು ಎಂಬ ದೃಷ್ಟಿಯಲ್ಲಿ ಸಹಕಾರ, ಶಿಕ್ಷಣ, ವೈದ್ಯಕೀಯ, ಉದ್ಯಮ ಕ್ಷೇತ್ರದಲ್ಲಿ ದಾಪುಗಾಲು ಇಡುತ್ತ ಎಲ್ಲರಿಗೂ ಅನೂಕೂಲ ಮಾಡುತ್ತಾ ನಡೆಯುತ್ತಿದ್ದಾರೆ.
ಜಾನಪದ ಕಲಾವಿದರನ್ನು ಗುರುತಿಸಿ ಗೌರವಿಸಿ: ಶಾಸಕ ಜೆ.ಟಿ. ಪಾಟೀಲ
ಓದಲು ಬರೆಯಲು ಬರದಿದ್ದರೂ 25ಕ್ಕೂ ಅಧಿಕ ಕೃತಿಗಳನ್ನು ರಚಿಸುವ ಮೂಲಕ ಜಾನಪದ ಆಶುಕವಿ ಸಿದ್ದಪ್ಪ ಬಿದರಿ ಜನಮಾನಸದಲ್ಲಿ ನೆಲೆನಿಂತಿದ್ದು, ಇಂತಹ ಕವಿಯನ್ನು ಹಾಗೂ ಸಮರ್ಥ ವ್ಯಕ್ತಿಯನ್ನು ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ ಶ್ರೇಯಸ್ಸು ಕನ್ನಡ ಜಾನಪದ ಪರಿಷತ್‌ ಅಧ್ಯಕ್ಷರು ಹಾಗೂ ಪದಾಕಾರಿಗಳಿಗೆ ಸಲ್ಲುತ್ತದೆ ಎಂದು ಹಟ್ಟಿ ಚಿನ್ನದ ಗಣಿ ನಿಗಮದ ಅಧ್ಯಕ್ಷ,ಶಾಸಕರಾದ ಜೆ.ಟಿ. ಪಾಟೀಲ ಹೇಳಿದರು.
ಹೆಸರಿಗೆ ಮಾತ್ರ ತಾಲೂಕು, ತಪ್ಪದ ಜನರ ಗೋಳು!
ರಬಕವಿ-ಬನಹಟ್ಟಿ ನೂತನ ತಾಲೂಕು ಕೇಂದ್ರವೆಂದು ೯ ವರ್ಷಗಳ ಹಿಂದೆ ರಾಜ್ಯ ಸರ್ಕಾರ ಘೋಷಣೆ ಮಾಡಿ, ರಾಜ್ಯಪತ್ರ ಹೊರಡಿಸಿದ್ದರೂ ರಬಕವಿ-ಬನಹಟ್ಟಿ ತಾಲೂಕಿಗೆ ಮೂಲಭೂತ ಸೌಕರ್ಯಗಳ ಕೊರತೆಗಳು ಪೆಡಂಭೂತದಂತೆ ಕಾಡುತ್ತಿವೆ. ತಹಸೀಲ್ದಾರ್‌ ಹಾಗೂ ತಾಪಂ ಕಚೇರಿ ಮಾತ್ರ ಕಾರ್ಯಾರಂಭಗೊಂಡಿದ್ದು, ಬಹುತೇಕ ಇಲ್ಲಗಳಿಂದಲೇ ತಾಲೂಕಾಗಿ ಮುನ್ನಡೆಯುತ್ತಿರುವುದು ಸರ್ಕಾರದ ನಿಷ್ಕ್ರಿಯತೆ ಮತ್ತು ತಾಲೂಕಿನ ಜನತೆಯಲ್ಲಿನ ಹೋರಾಟದ ಕಿಚ್ಚಿನ ಕೊರತೆಯನ್ನು ಪ್ರತಿಬಿಂಬಿಸುತ್ತಿದೆ.
  • < previous
  • 1
  • ...
  • 26
  • 27
  • 28
  • 29
  • 30
  • 31
  • 32
  • 33
  • 34
  • ...
  • 372
  • next >
Top Stories
ಧರ್ಮಸ್ಥಳ ಗ್ರಾಮ : ಡೆಬಿಟ್, ಪಾನ್ ಕಾರ್ಡ್ ರಹಸ್ಯ ಬಯಲು
ಅಮ್ಮ ಮಾಡುತ್ತಿದ್ದ ಮಸಾಲೆ, ತಿನಿಸುಗಳೇ ಮಗ-ಸೊಸೆಯ ಉದ್ಯಮವಾಯ್ತು
ನಮ್ಮ ತೆರಿಗೆ ದುಡ್ಡಲ್ಲಿ ಬಿಹಾರದಲ್ಲಿ ಗ್ಯಾರಂಟಿ ಜಾತ್ರೆ
ಮದ್ಯಪಾನ ಮಾಡಿ ಅಪಘಾತಕ್ಕೀಡಾದರೆ ವಿಮೆ ಬೇಡ : ಕೇಂದ್ರ, ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌
ಕಸ ಗುಡಿಸುತ್ತಿದ್ದವ ₹100 ಕೋಟಿ ಆಸ್ತಿ ಮಾಡಿದ್ದೇಗೆ..? : ಜನರ ಚರ್ಚೆ!
Asianet
Follow us on
  • Facebook
  • Twitter
  • Koo
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • Koo
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved