14 ರಂದು ಹೂಗಾರ, ಗುರುವ, ಜೀರ, ಪೂಜಾರ ಸಮಾಜಗಳ ಜಿಲ್ಲಾಮಟ್ಟದ ಸಮಾವೇಶಪಟ್ಟಣದ ಮಾಮನಿ ಕಲ್ಯಾಣ ಮಂಟಪದಲ್ಲಿ ಸೆ.೧೪ ರಂದು ಬಸವಾದಿ ಶಿವಶರಣ ಹೂಗಾರ ಮಾದಯ್ಯನವರ ಜಯಂತ್ಯುತ್ಸವ ಮತ್ತು ಹೂಗಾರ, ಗುರುವ, ಜೀರ ಮತ್ತು ಪೂಜಾರ ಸಮಾಜಗಳ ಜಿಲ್ಲಾಮಟ್ಟದ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಹೂಗಾರ ಸಮಾಜದ ಜಿಲ್ಲಾಧ್ಯಕ್ಷ ಶಿವಾನಂದ ಪಾಂ.ಹೂಗಾರ ಹೇಳಿದರು.