ಕಾಂಗ್ರೆಸ್ನವರು ಎಂದಿಗೂ ದಲಿತರನ್ನು ಗೌರವಿಸಲಿಲ್ಲಡಾ.ಅಂಬೇಡ್ಕರ್ ಅವರ ಶತಮಾನೋತ್ಸವ ವಿಷಯವನ್ನು ಶಶಿಕಲಾ ಜಿಲ್ಲೆ ಅವರು ಸರ್ಕಾರಕ್ಕೆ ಪ್ರಸ್ತಾಪಿಸಿದಾಗ ಸಿದ್ದರಾಮಯ್ಯನವರು ಗಮನ ಹರಿಸಲಿಲ್ಲ. ಕಾಂಗ್ರೆಸ್ ಅಧ್ಯಕ್ಷ ಖರ್ಗೆ ಅವರು ಕೂಡ ನಾಮ್ ಕೆ ವಾಸ್ತೆ ಕೂಡ ಈ ಕಡೆ ಗಮನಹರಿಸಲಿಲ್ಲ. ಕಾಂಗ್ರೆಸ್ನವರು ಎಂದಿಗೂ ದಲಿತರನ್ನು ಗೌರವಿಸಲಿಲ್ಲ ಎಂದು ಮಾಜಿ ಡಿಸಿಎಂ, ಸಂಸದ ಗೋವಿಂದ ಕಾರಜೋಳ ಅವರು ಗಂಭೀರ ಆರೋಪ ಮಾಡಿದರು.