ಮುಂಗಾರು ಹಂಗಾಮಿನ ಪೂರ್ವ ಸಿದ್ಧತೆ ಕೈಗೊಳ್ಳಿ: ಕಿರಣ ಉಪಾಳೆಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಹವಾಮಾನ ಆಧರಿತ ಕೃಷಿ ಹಾಗೂ ತೋಟಗಾರಿಕೆ ಚಟುವಟಿಕೆಗಳನ್ನು ಕೈಗೊಳ್ಳುವ ಮೊದಲು ರೈತರು ಮಣ್ಣಿನ ರಕ್ಷಣೆ, ಹೊಲದ ಸಿದ್ಧತೆ, ಬಸಿಕಾಲುವೆಗಳ ಸಂರಕ್ಷಣೆ, ಸೂಕ್ತ ಬೆಳೆಗಳ ಆಯ್ಕೆ ಸೇರಿದಂತೆ ಅಗತ್ಯ ಪೂರ್ವಸಿದ್ಧತೆ ಮಾಡಿಕೊಳ್ಳಬೇಕು ಎಂದು ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಕಿರಣ ಉಪಾಳೆ ಸೂಚಿಸಿದ್ದಾರೆ.