ಭಂಡೂರಿ ಹಳ್ಳ ತಿರುವು ಕಾಮಗಾರಿಯನ್ನು ವಿರೋಧಿಸಿಸಂರಕ್ಷಿತ ಭೀಮಗಡ ಅಭಯಾರಣ್ಯಕ್ಕೆ ಹೊಂದಿಕೊಂಡಿರುವ ಪರಿಸರ ಸೂಕ್ಷ್ಮ ವಲಯದಲ್ಲಿ ಭಂಡೂರಿ ಹಳ್ಳ ತಿರುವು ಕಾಮಗಾರಿಗಳನ್ನು ಆರಂಭಿಸಿ ಪರಿಸರಕ್ಕೆ ಹಾನಿಯುನ್ನುಂಟು ಮಾಡುವ ಕೆಲಸಕ್ಕೆ ಸರ್ಕಾರ ಕೈಹಾಕಿದೆ ಎಂದು ಸಾಮಾಜಿಕ ಕಾರ್ಯಕರ್ತ ಮತ್ತು ಮಾನವ ಹಕ್ಕುಗಳ ಹೋರಾಟಗಾರ ದಿಲೀಪ ಕಾಮತ ಕಿಡಿಕಾರಿದರು.