ಮಕ್ಕಳಿಗೆ ನಮ್ಮ ಆಚಾರ, ವಿಚಾರ ಕಲಿಸಬೇಕು: ವಿಜಯಕುಮಾರ್ನರಸಿಂಹರಾಜಪುರ, ವಿಶ್ವ ಕರ್ಮ ಸಮಾಜದ ಹಿರಿಯರು ತಮ್ಮ ಮಕ್ಕಳಿಗೆ ನಮ್ಮ ಸಮಾಜದ ಸಂಪ್ರದಾಯ, ಆಚಾರ, ವಿಚಾರ, ಗಾಯಿತ್ರಿ ಮಂತ್ರಗಳನ್ನು ಕಲಿಸಬೇಕು ಎಂದು ಜೇಸಿ ವಲಯಾಧ್ಯಕ್ಷ ಹಾಗೂ ಚಿಕ್ಕಮಗಳೂರಿನ ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರಭಾರ ಪ್ರಾಂಶುಪಾಲ ವಿಜಯಕುಮಾರ್ ಆಚಾರ್ಯ ಸಲಹೆ ನೀಡಿದರು.