27ರಂದು ಕೆಂಪೇಗೌಡ ಜಯಂತಿ, ಗಣ್ಯರಿಗೆ ಸನ್ಮಾನತರೀಕೆರೆಯಲ್ಲಿ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮದ ಪೂರ್ವಾಭಾವಿ ಸಭೆಯಲ್ಲಿ ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷರಾದ ಟಿ.ಎಂ. ಉಮಾಶಂಕರ್, ಮಹಿಳಾ ಘಟಕದ ಅಧ್ಯಕ್ಷೆ ರಾಜೇಶ್ವರಿ ನಂದಕುಮಾರ್, ಕೆ.ವಿ. ನಾಗೇಶ್ ಗೌಡ, ಶಂಕರಪ್ಪ, ಸುಂದರೇಶ್ ಗೌಡ, ತಮ್ಮಣ್ಣ ಮತ್ತಿತರರು ಭಾಗವಹಿಸಿದ್ದರು..