ದಾವಣಗೆರೆಯಲ್ಲಿ ಹಾಡಹಗಲೇ ಹತ್ತಾರು ಮರಗಳಿಗೆ ಕೊಡಲಿದೇವಸ್ಥಾನದ ಆವರಣದ 12 ಜಾಲಿ ಜಾತಿಯ ಮರಗಳ ರೆಂಬೆ ಕೊಂಬೆಗಳನ್ನು ಕಡಿಯಲು ಅನುಮತಿ ನೀಡಿದರೆ, ಪರಿಸರಕ್ಕೆ ಪೂರಕವಾಗಿದ್ದ ದೊಡ್ಡ ದೊಡ್ಡ ಹಸಿರಾಗಿದ್ದ, ಪರಿಸರಕ್ಕೆ ಶುದ್ಧ ಗಾಳಿ ನೀಡುತ್ತಿದ್ದ ಮರಗಳನ್ನೇ ಕಡಿದು ಹಾಕಿದ್ದಕ್ಕೆ ಸಾರ್ವಜನಿಕರು ತೀವ್ರವಾಗಿ ವಿರೋಧ ವ್ಯಕ್ತಪಡಿಸಿರುವ ಘಟನೆ ನಗರದಲ್ಲಿ ಮಂಗಳವಾರ ನಡೆದಿದೆ.