ಪಿಎಂ ಧನ್-ಧಾನ್ಯ ಕೃಷಿ ಯೋಜನೆಯಡಿ ಪ್ರತಿ ಜಿಲ್ಲೆಯಲ್ಲಿ ಕೃಷಿ ಅಭಿವೃದ್ಧಿಗೆ ರೈತರಿಗೆ ಒಟ್ಟು 1.07 ಕೋಟಿ ರು. ಮೀಸಲಿರಿಸಿದ್ದು, ಇದರಿಂದ ದ.ಕ.ಜಿಲ್ಲೆಗೂ ಪ್ರಯೋಜನ ಸಿಗುವ ಬಗ್ಗೆ ಆಶಾವಾದ ಹೊಂದಲಾಗಿದೆ.