ಜನಸಾಗರ ನಡುವೆಯೂ ವ್ಯವಸ್ಥಿತ ಕುಂಭಮೇಳ: ಉಪ್ಪಿನಂಗಡಿ ಯಾತ್ರಿಕರ ಅನುಭವಉಪ್ಪಿನಂಗಡಿಯ ಕೃಷ್ಣ ಶೆಣೈ, ಉದ್ಯಮಿಗಳಾದ ವಸಂತ ಕುಮಾರ್ ಎಂ.ಪಿ., ಶೀನಪ್ಪ ಗೌಡ ನೂಜಿಬಾಳ್ತಿಲ, ಪ್ರಸನ್ನ ನಾಯ್ಕ್ ಕೊಕ್ಕಡ, ಗೌತಮ್ ಭಟ್ ಉಪ್ಪಿನಂಗಡಿ, ಧರ್ಮಸ್ಥಳದ ಅರ್ಚಕ ಶಿವಪ್ರಸಾದ್ ಭಟ್ ಕೊಕ್ಕಡ, ಉದಯ ಗೌಡ ಚಾರ್ಮಾಡಿ ಅರವರನ್ನು ಒಳಗೊಂಡ ೮ ಮಂದಿಯ ತಂಡ ಕುಂಭಮೇಳದಲ್ಲಿ ಐದು ದಿನಗಳ ಕಾಲ ಪಾಲ್ಗೊಂಡಿತ್ತು.