ಮಹಾತ್ಮರಿಗೆ ಸಾವು ಇಲ್ಲ, ಸಿದ್ಧಿಯಿಂದ ಅಮರರಾಗಿರುತ್ತಾರೆ: ಶ್ರೀ ನಿಜಗುಣಾನಂದ ಮಹಾಸ್ವಾಮಿಗಳುಹುಬ್ಬಳ್ಳಿ: ಬದುಕಿನಲ್ಲಿ ಅಪಾರ ಸಾಧನೆ ಮಾಡಿದ ಯಾವುದೇ ಮಹಾತ್ಮರು, ಸತ್ಪುರುಷರು, ಶರಣರಿಗೆ ಸಾವು ಎಂಬುವುದು ಇರುವುದಿಲ್ಲ, ಸಿದ್ಧಿಯಿಂದ ಅವರೆಲ್ಲ ಅಮರರಾಗಿರುತ್ತಾರೆ. ಲಿಂಗೈಕ್ಯ ಎನ್ನುವುದು ತಪ್ಪು ಎಂದು ಬೈಲೂರು ನಿಷ್ಕಲ ಮಂಟಪದ ನಿಜಗುಣಾನಂದ ಮಹಾಸ್ವಾಮಿಗಳು ಪ್ರತಿಪಾದಿಸಿದರು.