--ಅದ್ಧೂರಿ ಮೆರವಣಿಗೆ ಮೂಲಕ ಗಣಪತಿಗೆ ವಿದಾಯಹಳೇಹುಬ್ಬಳ್ಳಿಯ ಭಾಗದ 115ಕ್ಕೂ ಹೆಚ್ಚು ಗಣೇಶ ಮೂರ್ತಿಗಳ ವಿಸರ್ಜನಾ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು. ವಿಶೇಷವಾಗಿ ಹಳೇಹುಬ್ಬಳ್ಳಿ ದುರ್ಗದ ಬೈಲ್ ಸರ್ಕಲ್ನಲ್ಲಿ ಹುಬ್ಬಳ್ಳಿ ಕಾ ಮಹಾರಾಜ, ಚನ್ನಪೇಟೆ, ಅಯೋಧ್ಯಾನಗರ, ಕೃಷ್ಣಾಪುರ, ಗುಡಿಓಣಿ, ಮೇದಾರ ಓಣಿ, ತೊರವಿಹಕ್ಕಲ್ ಸೇರಿದಂತೆ ವಿವಿಧೆಡೆ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಗಳ ವಿಸರ್ಜಣೆ ಅದ್ಧೂರಿಯಾಗಿ ನಡೆಯಿತು.