ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
karnataka-news
dharwad
dharwad
ಫೀಚರ್ಡ್
ವಿಜಯನಗರ
ಚಿಕ್ಕಬಳ್ಳಾಪುರ
ಚಿತ್ರದುರ್ಗ
ಮೈಸೂರು
ತುಮಕೂರು
ವಿಜಯಪುರ
ಗದಗ
ದಾವಣಗೆರೆ
ಉತ್ತರ-ಕನ್ನಡ
ಬಾಗಲಕೋಟೆ
ಶಿವಮೊಗ್ಗ
ಚಾಮರಾಜನಗರ
ದಕ್ಷಿಣ ಕನ್ನಡ
ಮಂಡ್ಯ
ಕೊಪ್ಪಳ
ಹಾವೇರಿ
ಯಾದಗಿರಿ
ಬೆಂಗಳೂರು
ಬೆಳಗಾವಿ
ಚಿಕ್ಕಮಗಳೂರು
ಬೀದರ್
ಉಡುಪಿ
ರಾಯಚೂರು
ರಾಮನಗರ
ಕೊಡಗು
ಧಾರವಾಡ
ಕಲಬುರಗಿ
ಕೋಲಾರ
ಬಳ್ಳಾರಿ
ಹಾಸನ
ಅವನತಿಯತ್ತ ಹಾದಿ ಹಿಡಿದ ಚರ್ಚೆ-ಸಂವಾದ
ಪ್ರಸ್ತುತ ದಿನಮಾನಗಳಲ್ಲಿ ಚರ್ಚೆ, ಸಂವಾದಗಳು ಅವನತಿಯಾಗುತ್ತಿವೆ. ಸಾಮಾಜಿಕ ಮತ್ತು ವಿದ್ಯುನ್ಮಾನ ಮಾಧ್ಯಮಗಳಲ್ಲಿ ನಡೆಯುವುದೇ ಚರ್ಚೆ ಹಾಗೂ ಸಂವಾದ ಎಂಬ ಭಾವನೆ ಜನರಲ್ಲಿ ಮೂಡಿರುವುದು ಕಳವಳಕಾರಿ.
ಮಾದಕ ವಸ್ತುಗಳಿಂದ ಯುವ ಸಮೂಹ ದೂರವಿರಲಿ
ವಿಶ್ವ ಆರೋಗ್ಯ ಸಂಸ್ಥೆಯ ಕಳವಳಕಾರಿ ವರದಿಯಲ್ಲಿ ಭಾರತದಲ್ಲಿ ತಂಬಾಕು ಉತ್ಪನ್ನ ಸೇವಿಸಲು 15 ವರ್ಷದಿಂದ ಆರಂಭಗೊಂಡು ಕನಿಷ್ಠ 250 ಮಿಲಿಯನ್ ಗಿಂತಲೂ ಅಧಿಕರು ವ್ಯಸನಿಗಳಾಗಿದ್ದಾರೆ. ಕನಿಷ್ಠ 200 ಮಿಲಿಯನ್ ಜನರು ಹೊಗೆರಹಿತ ತಂಬಾಕು ಸೇವಿಸುತ್ತಿದ್ದಾರೆ.
ಬಸ್ ಸಂಖ್ಯೆ ಹೆಚ್ಚಿಸಿ: ವಿದ್ಯಾರ್ಥಿಗಳ ಪ್ರತಿಭಟನೆ
ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಶಿಕ್ಷಣ ಪಡೆಯಲು ನಗರ ಪ್ರದೇಶಗಳಿಗೆ ಬರುತ್ತಾರೆ. ತರಗತಿಗಳು ಪ್ರಾರಂಭವಾದ ನಂತರ ಸಕಾಲಕ್ಕೆ ಬಸ್ಪಾಸ್ ವಿತರಿಸದೆ ಇರುವುದರಿಂದ ನಿತ್ಯ ನೂರಾರು ರುಪಾಯಿ ವ್ಯಯಿಸಿ ಖಾಸಗಿ ವಾಹನಗಳಲ್ಲಿ ತರಗತಿಗೆ ಬರಬೇಕಿದೆ.
30ರಂದು ಧಾರವಾಡದಲ್ಲಿ ಜಿಲ್ಲಾಮಟ್ಟದ ಉದ್ಯೋಗ ಮೇಳ: ಸಂಕನೂರು
ಗದಗ, ಕಾರವಾರ ಹಾಗೂ ಹಾವೇರಿ ಜಿಲ್ಲೆಗಳಲ್ಲಿ ಸಹ ಜಿಲ್ಲಾಮಟ್ಟದ ಉದ್ಯೋಗ ಮೇಳಗಳನ್ನು ಇದೇ ವರ್ಷ ಏರ್ಪಡಿಸಲು ಚಿಂತಿಸಲಾಗಿದೆ.
ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಬೆದರಿಕೆ
ವಿಮಾನ ನಿಲ್ದಾಣದ ನಿರ್ದೇಶಕ ರೂಪೇಶಕುಮಾರ ಶ್ರೀಪಾದ ಅವರ ಕಚೇರಿಯ ಮೇಲ್ ಐಡಿಗೆ ಜೂ. 25ರಂದು ಸಂಜೆ 6.30 LongLivepalestine@dnmx.org ಮೇಲ್ ಐಡಿಯಿಂದ ಬೆದರಿಕೆ ಸಂದೇಶ ಬಂದಿದೆ.
ರೌಡಿಗಳಿಂದ ನಮಗೆ ರಕ್ಷಣೆ ನೀಡಿ
ಹದಿನೈದು ವರ್ಷಗಳ ಹಿಂದೆ ಜಮೀನಿನ ಮಾಲಿಕ ಗಂಗಾಧರಯ್ಯ ಗುಮ್ಮಗೋಳಮಠ ಕೊಲೆಯಾದ ಯೋಗೀಶಗೌಡ ಗೌಡರಗೆ ಕಬ್ಜಾಸಹಿತ ಒಟ್ಟು ಮೊಕ್ತಿಯಾರ ಪತ್ರ (ಜಿಪಿಎ) ಮಾಡಿಕೊಟ್ಟಿದ್ದರು. ನಂತರ ಆ ಜಿಪಿಎ ಆಧಾರದ ಮೇಲೆ ಯೋಗಿಶಗೌಡ ಜಮೀನನ್ನು 52 ನಿವೇಶನಗಳನ್ನಾಗಿ ಪರಿವರ್ತಿಸಿ ಉದಯನಗರವೆಂದು ನಾಮಕರಣ ಮಾಡಿ ಮಾರಾಟ ಮಾಡಿದ್ದರು.
ಕಾಲಮಿತಿಯಲ್ಲಿ ಅಹವಾಲು ಪರಿಹರಿಸಿ: ಲಾಡ್
ಜನತಾ ದರ್ಶನದಲ್ಲಿ ಜಿಲ್ಲೆಯ ವಿವಿಧ ಸ್ಥಳಗಳಿಂದ ಆಗಮಿಸಿದ ಸಾರ್ವಜನಿಕರು, ಸಂಘ-ಸಂಸ್ಥೆ ಪ್ರತಿನಿಧಿಗಳು ತಮ್ಮ ಸಮಸ್ಯೆಗಳ ಬಗ್ಗೆ ಸಹಾಯ ಸೌಲಭ್ಯಗಳ ಬಗ್ಗೆ 175 ಅಹವಾಲು ಸಲ್ಲಿಸಿದರು.
ಡ್ರಗ್ಸ್ ಮುಕ್ತ ಕರ್ನಾಟಕಕ್ಕೆ ಯುವಸಮೂಹ ಪ್ರತಿಜ್ಞೆ
ಹುಬ್ಬಳ್ಳಿ-ಧಾರವಾಡದಲ್ಲಿ ದಿನೇ ದಿನೇ ಮಾದಕ ವಸ್ತು ಸೇವನೆ, ಅಕ್ರಮ ಮಾದಕ ವಸ್ತುಗಳ ಕಳ್ಳಸಾಗಾಣಿಕೆ, ಗುಟ್ಕಾ, ಡ್ರಗ್ಸ್, ಗಾಂಜಾದಂತಹ ದುಶ್ಚಟಗಳಿಗೆ ದಾಸರಾಗುತ್ತಿದ್ದಾರೆ. ಈ ಮೂಲಕ ಅಕ್ರಮ ಚಟುವಟಿಕೆಗಳು ದಿನೇ ದಿನೇ ಹೆಚ್ಚಾಗುತ್ತಿದೆ.
ಮನಗುಂಡಿಯಲ್ಲಿ ಮಕ್ಕಳಿಂದ ಪುಸ್ತಕಗಳ ಪರಿಚಯ
ಮಕ್ಕಳು ಶಾಲಾ ಪುಸ್ತಕಗಳೊಂದಿಗೆ ಇತರ ಪುಸ್ತಕ ಓದುವ ಅಭಿರುಚಿ ಬೆಳೆಸಿಕೊಳ್ಳಬೇಕು. ಉತ್ತಮ ಪುಸ್ತಕ ಓದುವುದರಿಂದ ಅರಿವು, ಜ್ಞಾನ, ವಿವೇಕ ಅಧಿಕವಾಗುವುದು. ಸಮಯದ ಸದ್ಬಳಕೆ ಆಗುವುದು.
ಕೈಗೊಂಡ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ: ಶಾಸಕ ಕೋನರಡ್ಡಿ
ಅಧಿಕಾರಿಗಳು ಸಭೆಗೆ ಬರುವ ಪೂರ್ವದಲ್ಲಿ ತಮ್ಮ ಇಲಾಖೆಗೆ ಸಂಬಂಧಿಸಿದ ಸಮಗ್ರ ಮಾಹಿತಿಯೊಂದಿಗೆ ಹಾಜರಾಗಬೇಕು. ಮಾಹಿತಿ ಇಲ್ಲದೆ ಹಾಜರಾದಲ್ಲಿ ಅಂತಹ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
< previous
1
...
340
341
342
343
344
345
346
347
348
...
535
next >
Top Stories
ಮಹೇಶ್ ಶೆಟ್ಟಿ ತಿಮರೋಡಿ ಮನೆ ಶೋಧದಲ್ಲಿ ಮಹತ್ವದ ಸಾಕ್ಷಿ ಲಭ್ಯ, ಚಿನ್ನಯ್ಯನ ಮೊಬೈಲ್ ವಶಕ್ಕೆ
ಇಂದಿನಿಂದ ಭಾರತದ ಮೇಲೆ ಶೇ.50 ಟ್ರಂಪ್ ತೆರಿಗೆ ಬಾಂಬ್ : ಯಾವ ವಸ್ತುಗಳ ಮೇಲೆ ಏಟು
ಶುಲ್ಕ ಕೊಟ್ಟರೆ ಪುರೋಹಿತರಿಂದ ಗಯಾ ದಲ್ಲಿ ಈಗ ಇ-ಪಿಂಡದಾನ ಸೇವೆ ಆರಂಭ!
ಬುರುಡೆ ಕೇಸ್ನ ಆರೋಪಿ ಚಿನ್ನಯ್ಯನಿಂದ ಇದೀಗ ಮತ್ತೊಂದು ಸ್ಫೋಟಕ ಮಾಹಿತಿ
ಮೈಸೂರು ಚಾಮುಂಡಿ ಬೆಟ್ಟ ಹಿಂದುಗಳ ಆಸ್ತಿಯಲ್ಲ : ಡಿಕೆಶಿ