ನೇಹಾ, ಅಂಜಲಿ ಹತ್ಯೆ: ಸಿಐಡಿ ಡಿಜಿಪಿ ಸಲೀಂ ಭೇಟಿನೇಹಾ ಹಾಗೂ ಅಂಜಲಿ ಎರಡೂ ಪ್ರಕರಣ ತೀವ್ರ ಗಂಭೀರ ಸ್ವರೂಪದ್ದಾಗಿದ್ದು, ಪ್ರಕರಣದ ತಾರ್ಕಿಕ ಅಂತ್ಯಕ್ಕೆ ಸಾಕ್ಷ್ಯಧಾರ ಮತ್ತು ಸಾಕ್ಷಿಗಳ ಹೇಳಿಕೆ ಮುಖ್ಯವಾಗಿರುತ್ತದೆ. ಹಾಗಾಗಿ ಅಂಜಲಿ ಕೊಲೆಗೆ ಬಳಸಿದ ಚಾಕುವಿನ ಮಾಹಿತಿ ಪಡೆದು, ಅದನ್ನು ಪತ್ತೆ ಹಚ್ಚಬೇಕು ಎಂದು ಸಿಐಡಿ ಡಿಜಿಪಿ ಸಲೀಂ ಅಧಿಕಾರಿಗಳಿಗೆ ಹೇಳಿದ್ದಾರೆ.