• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news
  • dharwad

dharwad

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ಹವ್ಯಕ ವಸತಿ ನಿಲಯಕ್ಕೆ ₹10 ಲಕ್ಷ: ಹೊರಟ್ಟಿ
ಹವ್ಯಕ ಸಮಾಜ ನನ್ನ ಬೆಳವಣಿಗೆಗೆ ದೊಡ್ಡ ಶಕ್ತಿಯಾಗಿ ನಿಂತಿದೆ. ಹವ್ಯಕ ಶಿಕ್ಷಕರು ಹೆಚ್ಚು ಮತ ನೀಡುವ ಮೂಲಕ ಮೇಲ್ಮನೆಗೆ ಕಳುಹಿಸಿದ ಪರಿಣಾಮ ಇದೀಗ 45 ವರ್ಷ ಪೂರ್ಣಗೊಳಿಸಿ ಗಿನ್ನಿಸ್ ದಾಖಲೆ ಬರೆಯಲು ಸಾಧ್ಯವಾಗಿದೆ. ನಾನು ರಾಮಕೃಷ್ಣ ಹೆಗಡೆ ಅವರ ಅಚ್ಚುಮೆಚ್ಚಿನ ಶಿಷ್ಯ. ಮನೆಯ ಮಗನಂತೆ ಅವರೊಟ್ಟಿಗೆ ಇದ್ದೆ. ಅವರೇ ನನಗೆ ನಿಜವಾದ ಮಾರ್ಗದರ್ಶಕರಾಗಿದ್ದು, ಅವರಿಂದಲೇ ನನಗೆ ರಾಜಕೀಯ ಜೀವನ ಸಿಕ್ಕಿದೆ.
ವೈಜ್ಞಾನಿಕ ಪ್ರಕಟಣೆಗಳಲ್ಲಿ ಭಾರತ ಯುಕೆ, ಜಪಾನಿಗಿಂತ ಮುಂದು
ಹವಾಮಾನ ವೈಪರೀತ್ಯ,ಕೃತಕ ಬುದ್ಧಿಮತ್ತೆ, ಆರೋಗ್ಯ ಹೀಗೆ ನಮ್ಮೆದೆರು ಸಾಕಷ್ಟು ಸವಾಲುಗಳಿವೆ
ಕ್ರ್ಯಾಕ್ ಇಟ್ ಬ್ಯಾಂಕಿಂಗ್ ಆ್ಯಪ್ ಲೋಕಾರ್ಪಣೆ
ಕನ್ನಡ ಮಾಧ್ಯಮದಲ್ಲಿ ಓದುವ ವಿದ್ಯಾರ್ಥಿಗಳಲ್ಲಿ ಆಂಗ್ಲ ಭಾಷೆಯಲ್ಲಿ ಹಿಡಿತ ಕಡಿಮೆಯಿರುವ ಕಾರಣ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಆತ್ಮವಿಶ್ವಾಸ ಕಳೆದುಕೊಳ್ಳತ್ತಾರೆ
ಕೂಡಲಸಂಗಮ ಪಂಚಮಸಾಲಿ ಪೀಠಕ್ಕೆ ಶೀಘ್ರ ಮತ್ತೊಬ್ಬ ಶ್ರೀ ನೇಮಕ
ನಾವು ಪೀಠಕ್ಕೆ ಪರ್ಯಾಯ ವ್ಯವಸ್ಥೆ ಮಾಡಿಕೊಂಡಿದ್ದೇವೆ. ಶ್ರೀಗಳು ಲೋಕ ಸಂಚಾರಿಯಾಗಿ ಬೆಂಗಳೂರು, ಬೆಳಗಾವಿ ಮತ್ತು ಹುಬ್ಬಳ್ಳಿಯಲ್ಲಿ ಮನೆ ಮಾಡಿಕೊಂಡು ಧರ್ಮ ಕಾರ್ಯ ಮರೆತಿದ್ದಾರೆ
ಸುಸಜ್ಜಿತ ರಕ್ತ ಸಂಗ್ರಹಣೆ ವಾಹನಕ್ಕೆ ದೇಣಿಗೆ
ಕರ್ಣಾಟಕ ಬ್ಯಾಂಕ್ ವತಿಯಿಂದ ಸಿಎಸ್‌ಆರ್‌ ನಿಧಿಯಲ್ಲಿ ರಕ್ತ ಸಂಗ್ರಹಣೆಗಾಗಿ ದೇಣಿಗೆ
ಕಿಲೋಗೆ ₹ 600 ತಲುಪಿದ ಒಣದ್ರಾಕ್ಷಿ ಬೆಲೆ!
ಜನವರಿಯಿಂದ ಏಪ್ರಿಲ್‌ವರೆಗೆ ದ್ರಾಕ್ಷಿ ಕಟಾವಿಗೆ ಬರುತ್ತದೆ. ಈ ನಾಲ್ಕು ತಿಂಗಳಲ್ಲಿ ಹಸಿ ದ್ರಾಕ್ಷಿ ಎಲ್ಲ ಮಾರುಕಟ್ಟೆಗಳಲ್ಲಿ ಕಿಲೋಗೆ ₹100 ವರೆಗೆ ಸಿಗುತ್ತದೆ. ತೋಟಗಾರರು ಶೇ. 20ರಷ್ಟು ಮಾತ್ರ ಹಸಿ ದಾಕ್ಷಿಯನ್ನು ಮಾರಾಟ ಮಾಡುತ್ತಾರೆ
ಮನುಷ್ಯ ದಯಾ ಸಂಘಗಳನ್ನು ಹುಟ್ಟುಹಾಕಿ..!
ಬೀದಿನಾಯಿ ಕಾಟದಿಂದ ರೋಸಿ ಹೋಗಿದ್ದೇವೆ. ಪ್ರಾಣಿದಯಾ ಸಂಘ ಇರುವಂತೆ ಮನುಷ್ಯ ದಯಾ ಸಂಘಗಳನ್ನು ಮಾಡಿ
ಪಂಚಮಸಾಲಿ ಪೀಠಕ್ಕೆ ಶೀಘ್ರವೇ ಹೊಸ ಶ್ರೀಗಳು: ಕಾಶಪ್ಪನವರ
ಕೂಡಲ ಸಂಗಮದ ಪಂಚಮಸಾಲಿ ಪೀಠಕ್ಕೆ ರಾತ್ರೋರಾತ್ರಿ ಬೀಗ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೀಠಾಧ್ಯಕ್ಷ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹಾಗೂ ಕೂಡಲ ಸಂಗಮ ಪಂಚಮಸಾಲಿ ಪೀಠದ ಟ್ರಸ್ಟ್‌ ಅಧ್ಯಕ್ಷ, ಶಾಸಕ ವಿಜಯಾನಂದ ಕಾಶಪ್ಪನವರ ನಡುವಿನ ಜಟಾಪಟಿ ಇದೀಗ ಪೀಠಾಧ್ಯಕ್ಷರ ಬದಲಾವಣೆಗೆ ತಿರುಗಿದೆ.
ದಲಿತರಿಗೆ ಭೂಮಿ, ವಸತಿ ಹಕ್ಕು ನೀಡಲು ಆಗ್ರಹ
ಅಕ್ರಮವಾಗಿ ನಡೆಸುತ್ತಿರುವ ಸಾಗುವಳಿ ಜಮೀನುಗಳನ್ನು ದಲಿತ ಸಮುದಾಯದ ಜನರಿಗೆ ಸಕ್ರಮಗೊಳಿಸಿ ಹಕ್ಕುಪತ್ರ ನೀಡಬೇಕು
ಹೊರಟ್ಟಿ ವಿಪ ಸದಸ್ಯರಾಗಿ 45 ವರ್ಷ: ಬೃಹತ್‌ ಅಭಿನಂದನಾ ಸಮಾರಂಭ
ಸಭಾಪತಿ ಬಸವರಾಜ ಹೊರಟ್ಟಿಯವರ ರಾಜಕೀಯ ಅನುಭವ ಯುವ ರಾಜಕಾರಣಿಗಳಿಗೆ ಅಗತ್ಯವಾಗಿದೆ
  • < previous
  • 1
  • ...
  • 61
  • 62
  • 63
  • 64
  • 65
  • 66
  • 67
  • 68
  • 69
  • ...
  • 571
  • next >
Top Stories
ಬಲೂನ್ ಮಾರಲು ಮೈಸೂರಿಗೆ ಬಂದಿದ್ದ ಬಾಲಕಿ ಹತ್ಯೆ
ಕಾಂತಾರ ಚಾಪ್ಟರ್‌ 1 : ಅತಿಮಾನುಷ ಸಿನಿಮಾ ಅದ್ದೂರಿ ಗಳಿಕೆ ಮಾಡಿದ್ದು ಹೇಗೆ!
ಸಂಪುಟ ಪುನರ್‌ ರಚನೆ ಸುಳಿವು : ದಲಿತ ಸಚಿವರ ಸಭೆ!
ಶೂದ್ರ ಶ್ರೀನಿವಾಸ್‌ ಸೇರಿ ಐವರಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ಕೆರೆ ಜಾಗ ಒತ್ತುವರಿ ಮುಲಾಜಿಲ್ಲದೆ ತೆರವು : ಸಿಎಂ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ವಿಶೇಷ
  • ಮನರಂಜನೆ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved