ಸವಣೂರಿನಲ್ಲಿ ಗುರುಭವನ ಇಲ್ಲದಿರುವುದು ವಿಷಾದನೀಯ-ರುದ್ರಪ್ಪ ಲಮಾಣಿಸವಣೂರಿನಲ್ಲಿ ಗುರು ಭವನ ಇಲ್ಲದಿರುವುದು ವಿಷಾದನೀಯ ಸಂಗತಿಯಾಗಿದೆ. ಹಾವೇರಿ ಸಂಸದರಾದ ಬಸವರಾಜ ಬೊಮ್ಮಾಯಿ ಅವರು ಸ್ಥಳೀಯ ಶಾಸಕರಾಗಿ, ಮುಖ್ಯಮಂತ್ರಿಯಾಗಿದ್ದರು ಆಗ ಸಹ ಶಿಕ್ಷಕರಿಗೆ ಒಂದು ಭವನ ನಿರ್ಮಾಣಕ್ಕೆ ಸಹಕಾರ ಯಾಕೇ ನೀಡಲಿಲ್ಲ ಎಂಬುವದು ಆಶ್ಚರ್ಯ ತರಿಸಿದೆ ಎಂದು ವಿಧಾನಸಭೆ ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ ಹೇಳಿದರು.