ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
karnataka-news
kalaburagi
kalaburagi
ಫೀಚರ್ಡ್
ವಿಜಯನಗರ
ಚಿಕ್ಕಬಳ್ಳಾಪುರ
ಚಿತ್ರದುರ್ಗ
ಮೈಸೂರು
ತುಮಕೂರು
ವಿಜಯಪುರ
ಗದಗ
ದಾವಣಗೆರೆ
ಉತ್ತರ-ಕನ್ನಡ
ಬಾಗಲಕೋಟೆ
ಶಿವಮೊಗ್ಗ
ಚಾಮರಾಜನಗರ
ದಕ್ಷಿಣ ಕನ್ನಡ
ಮಂಡ್ಯ
ಕೊಪ್ಪಳ
ಹಾವೇರಿ
ಯಾದಗಿರಿ
ಬೆಂಗಳೂರು
ಬೆಳಗಾವಿ
ಚಿಕ್ಕಮಗಳೂರು
ಬೀದರ್
ಉಡುಪಿ
ರಾಯಚೂರು
ರಾಮನಗರ
ಕೊಡಗು
ಧಾರವಾಡ
ಕಲಬುರಗಿ
ಕೋಲಾರ
ಬಳ್ಳಾರಿ
ಹಾಸನ
ಎಪಿಎಂಸಿ ಕಾಯ್ದೆ: ಸರ್ಕಾರಕ್ಕೆ ಶೀಘ್ರ ವರದಿ ಸಲ್ಲಿಕೆ: ಸಚಿವ ಶಿವಾನಂದ ಪಾಟೀಲ್
ರೈತರ, ವರ್ತಕರ ಹಾಗೂ ಜನಸಾಮಾನ್ಯರೊಂದಿಗೆ ಸಮಾಲೋಚನೆ ನಡೆಸಿ ಅಭಿಪ್ರಾಯ ಸಂಗ್ರಹಿಸುತ್ತಿದ್ದು, ಎಪಿಎಂಸಿ ಕಾಯ್ದೆಗೆ ಸಂಬಂಧಿಸಿದಂತೆ ಶೀಘ್ರದಲ್ಲಿಯೇ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು.
ಕಲಬುರಗಿ: ಮಕ್ಕಳ ಪಾಲನೆಗೆ ಪೊಲೀಸ್ ನಿಯೋಜನೆ 300ಕ್ಕೂ ಹೆಚ್ಚು ದಿನಗೂಲಿಗಳು ಅತಂತ್ರ!
ವೀಕ್ಷಣಾಲಯ, ಪ್ಲೇಸ್ ಆಫ್ ಸೇಫ್ಟಿ ಸಂಸ್ಥೆಗಳಿಗೆ ಪೊಲೀಸ್ ಸಿಬ್ಬಂದಿ ನಿಯೋಜನೆಗೆ ಮುಂದಾದ ಸರ್ಕಾರದ ಕ್ರಮದಿಂದ ದಿನಗೂಲಿ ನೌಕರರು ಕಂಗಾಲು.
ಕಲಬುರಗಿ: ವಸತಿ ಶಾಲೆ, ಅಂಗನವಾಡಿ ಕೇಂದ್ರಗಳ ಹುಳುಕು ಬಹಿರಂಗ
ಇಲ್ಲಿರೋದು 250 ಮಕ್ಕಳಾದರೂ ಕನಿಷ್ಠ ಮೂಲ ಸವಲತ್ತಿಗೂ ಬರ. ಮಕ್ಕಳಿಗೆ ಬಳಕೆಗೆ ನೀರಿಲ್ಲ, ಹೀಗಾಗಿ ಇಲ್ಲಿನ ಬಾಲಕ, ಬಾಲಕಿಯರು ಬಹಿರ್ದೆಸೆಗೆ ನಿತ್ಯ ತಂಬಿಗೆ ಹಿಡಿದುಕೊಂಡೇ ಹೊರಗಡೆ ಹೋಗಬೇಕಾದ ದುರವಸ್ಥೆ ಇದೆ.
ಅಯೋಧ್ಯೆ ಮಂತ್ರಾಕ್ಷತಾ ಅಭಿಯಾನಕ್ಕೆ ಉತ್ತರಾದಿ ಶ್ರೀ ಚಾಲನೆ
ಶ್ರೀರಾಮಚಂದ್ರನ ಆದಶ೯ಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಿ: ಸತ್ಯಾತ್ಮತೀರ್ಥ ಶ್ರೀಗಳು
ಅಯೋಧ್ಯ ರಾಮ ಮಂದಿರ ಹಿಂದೂಗಳ ಅಸ್ಮಿತೆ: ಮಾರ್ಥಂಡ ಶಾಸ್ತ್ರೀ
ಕೋಟ್ಯಂತರ ಭಕ್ತರ ಶ್ರದ್ಧಾ ಕೇಂದ್ರವಾದ ಅಯೋಧ್ಯೆಯಲ್ಲಿ ಪ್ರಭು ಶ್ರೀ ರಾಮನ ಭವ್ಯವಾದ ಮುಂದಿರ ನಿರ್ಮಾಣವಾಗುತ್ತಿರುವುದು ಸಂತಸದ ಸಂಗತಿ. ಮಂದಿರ ನಿರ್ಮಾಣದ ಹಿಂದೆ ಐದು ಶತಮಾನಗಳ ಹೋರಾಟ ಹಾಗೂ ಕೋಟ್ಯಂತರ ಕರಸೇವಕರ ಬಲಿದಾನದ ಫಲವಾಗಿದೆ.
ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ಪಕ್ಷದ ಸಂಘಟನೆ: ಸಾಗರ
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಗಾಳಿ ಬೀಸುತ್ತಿರುವುದರಿಂದ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವು ಖಚಿತ ಎಂದು ಕಾಂಗ್ರೆಸ್ ಎನ್ಸೆಸ್ಯುಐ ಪ್ರಧಾನ ಕಾರ್ಯದರ್ಶಿ ಸಾಗರ ಈಶ್ವರ ಖಂಡ್ರೆ ವಿಶ್ವಾಸ.
ಕಲಬುರಗಿ: ₹11.25 ಕೋಟಿ ವೆಚ್ಚದ ಕ್ರಿಯಾ ಯೋಜನೆ ಸಿದ್ಧ
ಕಲಬುರಗಿ ಕುಡಿವ ನೀರಿನ ಸಮಸ್ಯೆ, ಸಂಭವನೀಯ ನೀರಿನ ಬರ ಎದುರಿಸಲು ಪಾಲಿಕೆ ತಯಾರಿ ನಡೆಸಿದ್ದು, ಅದಕ್ಕಾಗಿ 11.25 ಕೋಟಿ ರು. ವೆಚ್ಚದ ಸಂಕಷ್ಟ ಕ್ರಿಯಾ ಯೋಜನೆ ಸಿದ್ಧಪಡಿಸಿಟ್ಟುಕೊಂಡಿದೆ.
ಕಲಬುರಗಿ: ಪಾಲಿಕೆ ಸಾಮಾನ್ಯ ಸಭೆಯಲ್ಲಿನ ಸ್ವಾರಸ್ಯಕರ ಸಂಗತಿಗಳು
ಕಲಬುರಗಿ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಗಂಡಂದಿರಿಗೂ ಕೂಡಲು ಅವಕಾಶಕ್ಕೆ ಪಾಲಿಕೆ ಮಹಿಳಾ ಸದಸ್ಯೆಯರು ಪಕ್ಷಭೇದ ಮರೆತು ಧಮ್ಕಿ ಹಾಕಿದ ಪ್ರಸಂಗ ನಡೆಯಿತು. ಶ್ವಾನ ಕಡಿತಕ್ಕೊಳಗಾದ ಬಾಲಕಿಗೆ ಪರಿಹಾರ ಕೊಡುವ ಬಗ್ಗೆ ಮತ್ತೆ ಸಭೆಯಲ್ಲಿ ಪ್ರಸ್ತಾಪಿಸಿ ಸದನದ ಬಾವಿಗಿಳಿದು ಧರಣಿ.
ಮಣ್ಣೂರ ಆಸ್ಪತ್ರೆಯಿಂದ ಜನಸ್ನೇಹಿ ಚಿಕಿತ್ಸಾ ಸೇವೆ: ಶಾಸಕ ಅಲ್ಲಮಪ್ರಭು ಪಾಟೀಲ್
ರಾಜ್ಯಪಾಲರಿಂದ ಸನ್ಮಾನ ಸ್ವೀಕರಿಸಿದ ಏಕೈಕ ವೈದ್ಯ ಡಾ. ಫಾರುಕ್ ಮನ್ನೂರ ಎಂದು ಅಲ್ಲಪಪ್ರಭು ಪಾಟೀಲ್ ಅಭಿಮತ ವ್ಯಕ್ತಪಡಿಸಿದರು.
ದೇಶಿ ಕ್ರೀಡೆಗಳಿಗೆ ಒತ್ತು ನೀಡಿ: ಚನ್ನಮಲ್ಲ ಸ್ವಾಮೀಜಿ
ಸ್ತಿ, ಕಬಡ್ಡಿಗಳು ಇಂದು ಕೇವಲ ದೇಶಿ ಕ್ರೀಡೆಗಳಾಗಿ ಉಳಿದಿಲ್ಲ ಬದಲಾಗಿ ಜಾಗತಿಕ ಕ್ರೀಡೆಗಳಾಗಿ ಬೆಳೆದು ನಿಂತಿವೆ
< previous
1
...
195
196
197
198
199
200
201
202
203
...
212
next >
Top Stories
ವಿವಿಧ ಬೇಡಿಕೆ ಈಡೇರಿಕೆಗೆ ಪಿಯು ಶಿಕ್ಷಕರ ಆಗ್ರಹ
ಮಾನವ- ಪ್ರಾಣಿ ಸಂಘರ್ಷ ತಡೆಗೆ ಪರಿಣಾಮಕಾರಿ ಕ್ರಮ: ಅರಣ್ಯ ಸಚಿವ ಈಶ್ವರ ಖಂಡ್ರೆ
ಬೆಂಗಳೂರು : ಟನಲ್ ವಿರುದ್ಧ ನಾಗರಿಕರ ಸಹಿ ಸಂಗ್ರಹ
ಆರ್ಎಸ್ಎಸ್ ಪಥಸಂಚಲನ : ಚಿತ್ತಾಪುರದ ಬಳಿಕ ಕೆಂಭಾವಿ ದಂಗಲ್
ನೀರಾವರಿ ಕುರಿತ ಡಿಕೆಶಿ ಪುಸ್ತಕ ನಾಡಿದ್ದು ಬಿಡುಗಡೆ