ಕೈಗೆ ಬಂದ ತುತ್ತು ರೈತರ ಬಾಯಿಗೆ ಬರಲಿಲ್ಲ! ತಾಲೂಕಿನ ಅತ್ಯಂತ ಕಳೆದ ಹತ್ತು ದಿನಗಳಿಂದ ನಿರಂತರ ಮಳೆ ಸುರಿಯುತ್ತಿದ್ದು, ರೈತ ಸಮುದಾಯಕ್ಕೆ ಬೆಳೆ ನಾಶವಾಗುವ ಆತಂಕ ಹೆಚ್ಚಾಗುತ್ತಿದೆ. ಪ್ರಸ್ತುತ ವರ್ಷ ಮುಂಗಾರು ಉತ್ತಮ ಸುರಿದು, ಬಿತ್ತನೆ ಕಾರ್ಯ ಆರಂಭದಿಂದ ಸಾಗಿ ಬೆಳೆಗಳು ಸದೃಢವಾಗಿ ಬೆಳೆದಿದ್ದವು. ಆದರೆ ನಿರಂತರ ಮಳೆಯಿಂದ ತೇವಾಂಶ ಹೆಚ್ಚಾಗಿ ಬೆಳೆಗಳು ಕೈಗೆ ಸಿಗದೆ ಆತಂಕ ಹೆಚ್ಚಾಗುತ್ತಿದೆ.