ಮಕ್ಕಳಿಗೆ ಮಣ್ಣು ಮತ್ತು ದನಕರುಗಳ ಮಹತ್ವದ ಬಗ್ಗೆ ತಿಳಿಸಿ: ಬಸವರಾಜ ಪಾಟೀಲ್ಸ್ವಸ್ಥಿರ ಕೃಷಿ ಅನುಕರಣೆ, ಕೃಷಿ ಮಹತ್ವದ ಬಗ್ಗೆ ಯುವಜನರು ಹಾಗೂ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿ 2047ರ ಹೊತ್ತಿಗೆ ರಸಗೊಬ್ಬರ ಮುಕ್ತ ಬೇಸಾಯ ಮಾಡಿ ನಮ್ಮ ನೆಲ, ಜಲ, ವಾಯು, ಅಗ್ನಿ ಹಾಗೂ ಪರಿಸರವನ್ನು ಸಂರಕ್ಷಣೆ ಮಾಡುವ ದಿಕ್ಕಿನತ್ತ ಹೆಜ್ಜೆ ಹಾಕಬೇಕಿದೆ.