ಆದಿಚುಂಚನಗಿರಿ ಜಾತ್ರೆ: ವಿವಿಧ ಸ್ಪರ್ಧೆ ವಿಜೇತರಿಗೆ ಶ್ರೀಗಳಿಂದ ಬಹುಮಾನ ವಿತರಣೆಲಗೋರಿ ಸ್ಪರ್ಧೆ ವಿಜೇತರಾದ ಬಿಜಿಎಸ್ ಬಿಪಿಎಡ್ ಎ ತಂಡ (ಪ್ರಥಮ), ಬಿಜಿಎಸ್ ಬಿಪಿಎಡ್ ಬಿ ತಂಡ (ದ್ವಿತೀಯ) ದಕ್ಷಿಣಕನ್ನಡ ಜಿಲ್ಲೆಯ ಕಲ್ಲಡ್ಕತಂಡ (ತೃತೀಯ) ಹಾಗೂ ಕೆ.ಆರ್.ಪೇಟೆ ತಂಡ(4ನೇ ಸ್ಥಾನ)ವಿಜೇತ ತಂಡಗಳಿಗೆ ಪ್ರಥಮ ಬಹುಮಾನ 15 ಸಾವಿರ, ದ್ವಿತೀಯ 10 ಸಾವಿರ, ತೃತೀಯ 7500 ರು ಹಾಗೂ ನಾಲ್ಕನೇ ಬಹುಮಾನ 5 ಸಾವಿರ ನಗದು ನೀಡಿ ಪ್ರೋತ್ಸಾಹಿಸಲಾಯಿತು.