ಆನೆ, ಹಂದಿ ಕಾಟಕ್ಕೆ ಹೆದರಿ ಇವ್ರು ಬೆಳೆಯೋದು ಶುಂಠಿ ಮಾತ್ರ- ಕಳೆದ ವರ್ಷ ಬಂಪರ್ ಬೆಲೆ...!ನಾವು ಬಾಳೆ, ಕಬ್ಬು, ಭತ್ತ ಬೆಳೆಯಲು ಆಗುವುದಿಲ್ಲ. ಏಕೆಂದರೆ ನಮ್ಮ ಗ್ರಾಮವು ಒಂದು ಕಡೆ ನಾಗರಹೊಳೆ ಮತ್ತೊಂದು ಕಡೆ ಬಂಡೀಪುರ ಕಾಡಿಗೆ ಹೊಂದಿಕೊಂಡಂತೆ ಇದೆ. ಇದರಿಂದ ಕಾಡುಪ್ರಾಣಿಗಳ ಹಾವಳಿ ಹೆಚ್ಚು. ಅದರಲ್ಲೂ ಬಾಳೆ, ಕಬ್ಬು, ಭತ್ತ ಬೆಳೆದರೆ ಆನೆಗಳು, ಹಂದಿಗಳು ನಾಶ ಮಾಡಿಬಿಡುತ್ತವೆ.