ಕಾವೇರಿ ನದಿಯಲ್ಲಿ ಮಂಟಪೋತ್ಸವಇಲ್ಲಿಯ ಕಾವೇರಿ ನದಿಯ ತಟದಲ್ಲಿ ನಡೆದ ತೆಪ್ಪೋತ್ಸವದಲ್ಲಿ ಶ್ರೀ ರಾಮರ ಪರಿವಾರ ಸಮೇತ ಪ್ರತಿಷ್ಠಾಪಿಸಿ, ಕಾವೇರಿ ನದಿ ನೀರಿನ ಮಧ್ಯೆ ಭಾಗದಲ್ಲಿ ಚಲುಸುತ್ತಿದ್ದ, ತೆಪ್ಪದಲ್ಲಿ ವಿದ್ಯುತ್ ದೀಪ ಹಾಗೂ ಹೂಗಳಿಂದ ಶ್ರೀಂಗರಿಸಿದ ಮಂಟಪವೂ ಜನರ ಮನ ಸೆಳೆಯಿತು. . ಬಂದಂತಹ ಭಕ್ತರುಗಳಿಗೆ ಪ್ರಸಾದದ ವ್ಯವಸ್ಥೆ ಮಾಡಿದ್ದರು. ಮುಖ್ಯ ಅರ್ಚಕರು ಶ್ರೀನಿವಾಸ್, ಉಮೇಶ್, ರಘು, ಎಂ.ಎನ್. ಕುಮಾರಸ್ವಾಮಿ, ಕಾಳಬೋಯಿ, ಕೇಶವ, ಸಿದ್ದರಾಜು ಮುಂತಾದವರು ಇದ್ದರು.