ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
karnataka-news
shivamogga
shivamogga
ಫೀಚರ್ಡ್
ವಿಜಯನಗರ
ಚಿಕ್ಕಬಳ್ಳಾಪುರ
ಚಿತ್ರದುರ್ಗ
ಮೈಸೂರು
ತುಮಕೂರು
ವಿಜಯಪುರ
ಗದಗ
ದಾವಣಗೆರೆ
ಉತ್ತರ-ಕನ್ನಡ
ಬಾಗಲಕೋಟೆ
ಶಿವಮೊಗ್ಗ
ಚಾಮರಾಜನಗರ
ದಕ್ಷಿಣ ಕನ್ನಡ
ಮಂಡ್ಯ
ಕೊಪ್ಪಳ
ಹಾವೇರಿ
ಯಾದಗಿರಿ
ಬೆಂಗಳೂರು
ಬೆಳಗಾವಿ
ಚಿಕ್ಕಮಗಳೂರು
ಬೀದರ್
ಉಡುಪಿ
ರಾಯಚೂರು
ರಾಮನಗರ
ಕೊಡಗು
ಧಾರವಾಡ
ಕಲಬುರಗಿ
ಕೋಲಾರ
ಬಳ್ಳಾರಿ
ಹಾಸನ
ಸುಪ್ತ ಮನಸ್ಸಿನ ಭಾವನೆ ಅರಳಲು ಪ್ರತಿಭಾ ಕಾರಂಜಿ ಪೂರಕ: ಆರ್.ಪುಷ್ಪಾ
ಸೊರಬ ತಾಲೂಕಿನ ತೆಲಗುಂದ್ಲಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಆರ್. ಪುಷ್ಪಾ ಉದ್ಘಾಟಿಸಿದರು.
ವೈದ್ಯೆ ಅತ್ಯಾಚಾರ ಹತ್ಯೆ ಖಂಡಿಸಿ ಆನಂದಪುರದಲ್ಲಿ ಪ್ರತಿಭಟನೆ
ಆನಂದಪುರದಲ್ಲಿ ವೈದ್ಯೆ ಅತ್ಯಾಚಾರ ಖಂಡಿಸಿ ಭೀಮ್ ಸೇನಾ ಟ್ರಸ್ಟ್, ಪಾಂಡುರಂಗ ಯುವಕ ಸಂಘ, ಸಿರಿ ಮಹಿಳಾ ಒಕ್ಕೂಟ, ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳ ಸಹಯೋಗದೊಂದಿಗೆ ಪ್ರತಿಭಟ ನಡೆಸಲಾಯಿತು.
ಲಿಂಗನಮಕ್ಕಿ ಭರ್ತಿಗೆ ಕ್ಷಣಗಣನೆ: ಒಂದೂವರೆ ಅಡಿ ಮಾತ್ರ ಬಾಕಿ
ಜಲಾಶಯದ ಗರಿಷ್ಠ ಮಟ್ಟ 1819 ಅಡಿಯಾಗಿದ್ದು, ಮಂಗಳವಾರ ಬೆಳಗ್ಗೆ ಜಲಾಶಯದ ಮಟ್ಟ 1817.50 ಅಡಿಗೆ ತಲುಪಿದೆ. ಈ ಹಿನ್ನೆಲೆ ಅಧಿಕಾರಿಗಳು ಜಲಾಶಯದಿಂದ ನೀರು ಬಿಡುಗಡೆ ನಿರ್ಧಾರ
ಉಜ್ಜಯಿನಿ ಮಹಾಪೀಠಕ್ಕೆ ಕೆಎಸ್ಆರ್ಟಿಸಿ ಬಸ್ ವ್ಯವಸ್ಥೆ
ಉಜ್ಜಯನಿ ಮಹಾಪೀಠದ ಭಕ್ತರು ಈ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರಿಗೆ ವ್ಯವಸ್ಥೆ ಕಲ್ಪಿಸಿಕೊಡುವಂತೆ ಶಾಸಕರ ಮೂಲಕ ಹಲವಾರು ಬಾರಿ ರಾಜ್ಯ ಸಾರಿಗೆ ನಿಗಮಕ್ಕೆ ಮನವಿ ಮಾಡಲಾಗಿತ್ತು
ಚಂದ್ರಶೇಖರನ್ ಕುಟುಂಬಕ್ಕೆ ಪರಿಹಾರ ನೀಡುವಂತೆ ಆಗ್ರಹ
ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಎದುರು ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಚಂದ್ರಶೇಖರನ್ ಕುಟುಂಬಕ್ಕೆ ಪರಿಹಾರ ನೀಡುವಂತೆ ಆಗ್ರಹಿಸಿ ರಾಷ್ಟ್ರಭಕ್ತರ ಬಳಗದ ವತಿಯಿಂದ ಸೋಮವಾರ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರಿಗೆ ಮನವಿ ಸಲ್ಲಿಸಲಾಯಿತು.
ವಚನ ಶ್ರೇಷ್ಠರು ಲೌಕಿಕ ಸುಖಕ್ಕೆ ಅಂಟಿಕೊಂಡಿದ್ದರೆ ಶರಣರಾಗುತ್ತಿರಲಿಲ್ಲ: ಅಮರೇಶ್ವರ ಶ್ರೀ
ಶರಣರಾರು ಸಾಮಾನ್ಯರಾಗಿರಲಿಲ್ಲ. ಸಮಾಜದಲ್ಲಿ ಉನ್ನತ ಸ್ಥಾನದಲ್ಲಿದ್ದು, ಗೌರವವನ್ನು ಗಳಿಸಿದವರಿದ್ದರು. ಬದುಕಿನಲ್ಲಿ ಶ್ರೇಷ್ಠತೆ ಹೊಂದಿದ್ದರು. ಆದರೆ ಅವರಾರು ಲೌಕಿಕ ಸುಖಕ್ಕೆ ಅಂಟಿಕೊಂಡಿರಲಿಲ್ಲ.
ಅಡಕೆಗೆ ಕೊಳೆ ಕಷ್ಟ: ರೈತರಿಗೆ ಭಾರೀ ನಷ್ಟ
ಈ ಕೊಳೆ ಅಡಕೆಯನ್ನು ಒಂದಕ್ಕೆ ಎರಡಷ್ಟು ಕೂಲಿ ನೀಡಿ ತೋಟದಿಂದ ಆರಿಸಿ ತರಬೇಕಿದೆ. ಹೀಗಾಗಿ ಒಂದರ್ಥದಲ್ಲಿ ರೈತರು ನಷ್ಟದಲ್ಲಿ ಅಡಕೆ ಉತ್ಪಾದಿಸುವಂತಾಗಿದೆ
ಕಾಂಗ್ರೆಸ್ ಬೆಂಬಲಿಗರ ತೆಕ್ಕೆ ಸೇರಿದ ಶಿಮುಲ್
ಶಿಮುಲ್ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಸೋಮವಾರ ನಡೆದ ಚುನಾವಣೆಯಲ್ಲಿ ವಿದ್ಯಾಧರ ಅಧ್ಯಕ್ಷರಾಗಿ ಮತ್ತು ಚೇತನ್ ನಾಡಿಗರ ಉಪಾಧ್ಯಕ್ಷರಾಗಿ ಆಯ್ಕೆಯಾದರು.
ಶಿರಾಳಕೊಪ್ಪ-ಶಿಕಾರಿಪುರ ಮಧ್ಯದ ಟೋಲ್ ತೆರವಿಗೆ ಸಜ್ಜು
ತಡಸದಿಂದ ಶಿವಮೊಗ್ಗ ರಾಜ್ಯ ಹೆದ್ದಾರಿ ಇದಾಗಿದ್ದು, ಶಿಕಾರಿಪುರ-ಶಿರಾಳಕೊಪ್ಪ ಮಧ್ಯೆ ಕುಟ್ರಳ್ಳಿ ಬಳಿ ಟೋಲ್ ಗೇಟ್ ಮಾಡಿ ಈ ಭಾಗದ ರೈತರಿಗೆ, ಕೂಲಿ ಕಾಮಿರ್ಕರಿಗೆ, ಸಣ್ಣಪುಟ್ಟ ಸಂತೆ ಮಾಡುವ ಜನರಿಗೆ ಹಾಗೂ ಸಾಮಾನ್ಯಜನರಿಗೆ ಇದರಿಂದ ತೀವ್ರ ತೊಂದರೆ
ಭದ್ರಾವತಿ ನಗರಸಭೆ ಉಪಾಧ್ಯಕ್ಷರಾಗಿ ಮಣಿ ಎಎನ್ಎಸ್
ಭದ್ರಾವತಿ ನಗರಸಭೆ ಉಪಾಧ್ಯಕ್ಷ ಸ್ಥಾನಕ್ಕೆ ಸೋಮವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ೧೧ನೇ ವಾರ್ಡ್ ಸದಸ್ಯ ಮಣಿ ಎಎನ್ಎಸ್ ಗೆಲುವು ಸಾಧಿಸಿದರು.
< previous
1
...
254
255
256
257
258
259
260
261
262
...
519
next >
Top Stories
ರಾಜ್ಯದಲ್ಲಿ 42 ಲಕ್ಷ ಹೆಕ್ಟೇರ್ ನೀರಾವರಿ ಗುರಿ : ಸಿದ್ದು
ಸೆಲೆಬ್ರಿಟಿಗಳ ಎಂಗೇಜ್ಮೆಂಟ್ ರಿಂಗ್ ಹೇಗಿರುತ್ತೆ! ರಶ್ಮಿಕಾ, ಅದಿತಿ ಹೈದರಿ ಸೃಷ್ಟಿಸಿದ ಟ್ರೆಂಡ್
ಕನ್ನಡ ಅತ್ಯಂತ ಶ್ರೀಮಂತ ಭಾಷೆ : ರಾಧಾಕೃಷ್ಣನ್
ಸಂಸ್ಕಾರ ಕೊರತೆಯಿಂದ ಲವ್ ಜಿಹಾದ್ : ಭಾಗ್ವತ್
ಸಕ್ಕರೆ ಕೊಡುವ ರೈತನ ಮೇಲೇಕೆ ಇಲ್ಲ ಅಕ್ಕರೆ?