ರೈತರ, ಮಹಿಳೆಯರ ಧ್ವನಿಯಾಗಲು ಅವಕಾಶ ನೀಡಿ: ಕಾಂಗ್ರೆಸ್ ಅಭ್ಯರ್ಥಿ ಗೀತಾಬಂಗಾರಪ್ಪ ಬಡವರ, ರೈತರ ಪರವಾದ ಕಾಳಜಿ ಜತೆಗೆ ಮುಖ್ಯಮಂತ್ರಿಯಾದ ಅವಧಿಯಲ್ಲಿ ಜಾರಿಗೊಳಿಸಿದ ಅಕ್ಷಯ, ಆರಾಧನಾ, ಗ್ರಾಮೀಣ ಕೃಪಾಂಕ, ಪಂಪ್ ಸೆಟ್ಗೆ ಉಚಿತ ವಿದ್ಯುತ್ ಯೋಜನೆ ಮೂಲಕ ಅವರ ಹೆಸರು ಶಾಶ್ವತವಾಗಿದ್ದು ಸತತ 30 ವರ್ಷಗಳ ನಂತರದಲ್ಲಿಯೂ ಗ್ರಾಮೀಣ ಕೃಪಾಂಕದಿಂದ ಹಲವರು ಪ್ರಯೋಜನ ಪಡೆದು ಉನ್ನತ ಉದ್ಯೋಗ ಗಳಿಸಿದ್ದಾರೆ.