ಸಾಹಿತ್ಯದ ಮೂಲಕ ಜಾಗೃತಿ ಮೂಡಿಸಿದ ಕವಿಸಮಕಾಲೀನ ವಿದ್ಯಮಾನಗಳನ್ನು ಕಥೆ, ಕದಾಂಬರಿ, ಪ್ರಬಂಧ, ಮಕ್ಕಳ ಸಾಹಿತ್ಯಗಳ ಮೂಲಕ ವೈವಿದ್ಯಮಯವಾದ ಸಾಹಿತ್ಯ ಕೃಷಿ ಮಾಡುವ ಮೂಲಕ ಸಮಾಜದಲ್ಲಿ ಜಾಗೃತಿಯನ್ನು ಮೂಡಿಸಿದ ಮುಕ್ತಮನದ ಸಾಹಿತಿ ನಾ. ಡಿಸೋಜ ಎಂದು ನಗರದ ಎಸ್ವಿಪಿ ಕಾಲೇಜಿನ ಪ್ರಾಂಶುಪಾಲ ಕೆ.ಎನ್.ರೇಣುಕಯ್ಯ ತಿಳಿಸಿದರು.