ಕಾದಂಬರಿಗಳಲ್ಲಿ ನೈಜತೆಗೆ ಆದ್ಯತೆ ನೀಡಿದ್ದ ಕಾರಂತರುಕಾರಂತರು ತಮ್ಮ ಕಾದಂಬರಿಗಳಲ್ಲಿ ವಿವಿಧಜಾತಿ ಧರ್ಮಗಳ, ಶ್ರೇಣಿಗಳ, ಕಾಲ ಮತ್ತು ಕಾಮದ ವಸ್ತು ಸ್ಥಿತಿಯ ಮಹಿಳೆಯರ ಪಾತ್ರಗಳನ್ನು ಸಾದೃಶ್ಯ-ವೈದೃಶ್ಯದಲ್ಲಿತರುವ ಮುಖಾಂತರ ನೈಜತೆಯನ್ನು ತೋರಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ವಿಮರ್ಶಕ ಪ್ರೊ. ಟಿ. ಪಿ.ಅಶೋಕ ಅಭಿಪ್ರಾಯಪಟ್ಟರು.