ದಿನಪತ್ರಿಕೆ ಹಂಚುತ್ತಿದ್ದ ಎ.ಪಿ.ಜೆ. ಅಬ್ದಲ್ ಕಲಾಂ ದೇಶಕ್ಕೆ ಮಾದರಿಮಧುಗಿರಿ: ದಿನಪತ್ರಿಕೆಗಳನ್ನು ಮನೆ ಮನೆಗೆ ಹಂಚುತ್ತಿದ್ದ ಎ.ಪಿ.ಜೆ. ಅಬ್ದಲ್ ಕಲಾಂ ಸ್ವಯಂ ಹಣ ಸಂಪಾದಿಸಿ ತನ್ನ ವಿದ್ಯಾಭ್ಯಾಸ ಮುಂದುವರೆಸಿ ರಾಷ್ಟ್ರಪತಿ, ವಿಜ್ಞಾನಿ, ಕ್ಷಿಪಣಿಯ ಜನಕರಾಗಿದ್ದು, ವಿಶ್ವವೇ ಕೊಂಡಾಡುವಂತಹ ಕೆಲಸ ಮಾಡಿದ್ದಾರೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ತಿಳಿಸಿದರು.