ತುಮಕೂರು ಮಹಾನಗರಪಾಲಿಕೆಗೆ ಹಳ್ಳಿಗಳ ಸೇರ್ಪಡೆಗೆ ತೀವ್ರ ವಿರೋಧನಗರಸಭೆ, ಟೂಡಾದ ಮಾಜಿ ಸದಸ್ಯ ಹಕ್ಕೊತ್ತಾಯ ಬಸವರಾಜು, ಮಲ್ಲಸಂದ್ರ ಗ್ರಾಮ ಪಂಚಾಯ್ತಿ ಸದಸ್ಯರಾದ ಮಂಜುನಾಥ್, ರತ್ನಮ್ಮ, ಹೆಗ್ಗೆರೆ ಗ್ರಾಪಂ ಮಾಜಿ ಅಧ್ಯಕ್ಷ ನಾಗರಾಜು, ಗೂಳೂರು ಗ್ರಾಪಂ ಮಾಜಿ ಸದಸ್ಯ ಲಿಂಗರಾಜು, ಇಂಜಿನಿಯರ್ ಸುಬ್ರಹ್ಮಣ್ಯ ಮೊದಲಾದವರು ಮಾತನಾಡಿ, ನಗರಪಾಲಿಕೆಗೆ ಹಳ್ಳಿಗಳ ಸೇರ್ಪಡೆ ಪ್ರಸ್ತಾವನೆಯನ್ನು ವಿರೋಧಿಸಿದರು.