ಪರಿಸರ ಮನುಕುಲದ ಜೀವನಾಡಿ ಎಂಎಲ್ಸಿ ಆರ್.ರಾಜೇಂದ್ರಪರಿಸರ ಮನುಕುಲದ ಜೀವನಾಡಿ, ಕಾಡು ಇದ್ದರೆ ನಾಡು ಉಳಿದಿತು. ಹಸಿರನ್ನು ಬೆಳಸಿ ಉಳಿಸಲು ಮಕ್ಕಳಲ್ಲಿ ಪರಿಸರ ಪ್ರಜ್ಞೆಯನ್ನು ಮೂಡಿಸಿ ಅದರ ಮಹತ್ವವನ್ನು ಶಿಕ್ಷಕರು, ಪೋಷಕರು ಅರಿತು ಇಂದಿನ ಮಕ್ಕಳಿಗೆ ಅರಣ್ಯದ ಬಗ್ಗೆ ಮನವರಿಕೆ ಮಾಡಿ ಕೊಟ್ಟು ಅರಣ್ಯ ಬೆಳಸಲು ಮುಂದಾಗಬೇಕು ಎಂದು ವಿಧಾನ ಪರಿಷತ್ ಸದಸ್ಯ ಆರ್.ರಾಜೇಂದ್ರ ಕರೆ ನೀಡಿದರು.