ರೇಣುಕರ ತತ್ವಗಳು ಶಾಂತಿ ನೆಮ್ಮದಿಗೆ ದಾರಿದೀಪಮಾನವ ಧರ್ಮಕ್ಕೆ ಜಯವಾಗಲಿ ಎಂಬ ಸಂದೇಶ ನೀಡಿದ ರಂಭಾಪುರಿ ಪೀಠದ ಹಿಂದಿನ ಜಗದ್ಗುರುಗಳಾಗಿದ್ದ ಲಿಂ. ಶ್ರೀ ವೀರ ಗಂಗಾಧರ ಶಿವಾಚಾರ್ಯರ ಮೂಲ ಗುರುಗಳಾಗಿರುವ ಶ್ರೀರೇಣುಕಾಚಾರ್ಯರು ವಿಶ್ವದಲ್ಲಿ ಅವತರಿಸುವ ಮೂಲಕ ಈ ದೇಶದಲ್ಲಿ ಶಾಂತಿ ನೆಮ್ಮದಿ ನೆಲಗೊಳಿಸಲು ಶ್ರಮಿಸಿದ ಮೊದಲಿಗರು ಎಂದು ತುಮಕೂರು ನಗರ ಶಾಸಕ ಜಿ.ಬಿ.ಜ್ಯೋತಿ ಗಣೇಶ್ ಅಭಿಪ್ರಾಯಪಟ್ಟಿದ್ದಾರೆ.