ಚಿಂತೆ ಬೇಡ, ನಾವು ಬಹಳ ದೂರ, ಸೇಫ್ ಇದ್ದೇವೆ: ಹೆಬ್ಬಾಳ್ಕರ್ಕರಾವಳಿಯ ಭದ್ರತೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಎಲ್ಲಾ ಸೂಚನೆಗಳನ್ನು ಪಾಲಿಸುತ್ತೇವೆ, ಆದ್ದರಿಂದ ಜಿಲ್ಲೆಯ ಜನರಿಗೆ ಚಿಂತೆ ಬೇಡ, ನಾವು ಗಡಿಯಿಂದ ಬಹಳ ದೂರ ಇದ್ದೇವೆ, ಸೇಫ್ ಇದ್ದೇವೆ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.