ಕರಾವಳಿಯಲ್ಲಿ ಈಗ ಔರಂಗಜೇಬ ಕಾಲ ಬಂದಿದೆ: ಕೋಟ ಶ್ರೀನಿವಾಸ ಪೂಜಾರಿಕರಾವಳಿಯಲ್ಲಿ ಔರಂಗಜೇಬನ ಕಾಲ ಮತ್ತೆ ಬಂದಿದೆ, ಅವನ ಕಾಲದಲ್ಲಿ ಹಿಂದುಗಳು ರಾಜನಿಗೆ ತಲೆಕಂದಾಯ ಕೊಡಬೇಕಿತ್ತು, ಹಿಂದುಗಳನ್ನು ಎರಡನೇ ದರ್ಜೆಯ ಪ್ರಜೆಗಳಾಗಿ ನೊಡಲಾಗುತಿತ್ತು, ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರ ಅದನ್ನೇ ಮಾಡುತ್ತಿದೆ ಎಂದು ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಆರೋಪಿಸಿದ್ದಾರೆ.