ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
karnataka-news
uttara-kannada
uttara-kannada
ಫೀಚರ್ಡ್
ವಿಜಯನಗರ
ಚಿಕ್ಕಬಳ್ಳಾಪುರ
ಚಿತ್ರದುರ್ಗ
ಮೈಸೂರು
ತುಮಕೂರು
ವಿಜಯಪುರ
ಗದಗ
ದಾವಣಗೆರೆ
ಉತ್ತರ-ಕನ್ನಡ
ಬಾಗಲಕೋಟೆ
ಶಿವಮೊಗ್ಗ
ಚಾಮರಾಜನಗರ
ದಕ್ಷಿಣ ಕನ್ನಡ
ಮಂಡ್ಯ
ಕೊಪ್ಪಳ
ಹಾವೇರಿ
ಯಾದಗಿರಿ
ಬೆಂಗಳೂರು
ಬೆಳಗಾವಿ
ಚಿಕ್ಕಮಗಳೂರು
ಬೀದರ್
ಉಡುಪಿ
ರಾಯಚೂರು
ರಾಮನಗರ
ಕೊಡಗು
ಧಾರವಾಡ
ಕಲಬುರಗಿ
ಕೋಲಾರ
ಬಳ್ಳಾರಿ
ಹಾಸನ
ಶಿರಸಿಯ ಖಾಲಿ ನಿವೇಶನಗಳಲ್ಲಿ ಕಸದ ರಾಶಿ
ನಗರಸಭೆಯು ನಿವೇಶನದ ಮಾಲೀಕರನ್ನು ಪತ್ತೆ ಮಾಡಿ, ಸ್ವಚ್ಛಗೊಳಿಸಲು ಕಠಿಣ ಆದೇಶ ಮಾಡಬೇಕು. ಇಲ್ಲವಾದಲ್ಲಿ ನಗರಸಭೆಯೇ ಸಾರ್ವಜನಿಕರ ಅನುಕೂಲಕ್ಕಾಗಿ ಸ್ವಚ್ಛತಾ ಕಾರ್ಯ ನಡೆಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಹಳಕಾರ ಅಂಚೆ ಶಾಖಾಧಿಕಾರಿ ವರ್ಗಾವಣೆಗೆ ಆಗ್ರಹ
ಹಳಕಾರದಲ್ಲಿ ಜಮಾಯಿಸಿದ ಗ್ರಾಮಸ್ಥರು ಅಂಚೆ ಶಾಖಾಧಿಕಾರಿ ವಿರುದ್ಧ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾಧನೆಗೆ ಶಿಕ್ಷಣವೇ ಪ್ರಮುಖ ಮಾಧ್ಯಮ: ಸುರೇಶ ಹರಿಕಂತ್ರ
ಯಾವುದೇ ಹಿಂಜರಿಕೆ ಇಲ್ಲದೆ ಸೂಕ್ತ ತರಬೇತಿಯನ್ನು ಪಡೆದು ಎಲ್ಲರೂ ಉತ್ತಮ ಸಾಧನೆ ಮಾಡಬೇಕು.
ಅನಧಿಕೃತ ಬಾರ್, ರೆಸ್ಟೋರೆಂಟ್ ಸ್ಥಗಿತಕ್ಕೆ ಆಗ್ರಹ
ಕಂದಾಯ ಇಲಾಖೆಯ ಅಧಿಕಾರಿಗಳು ಸುಳ್ಳು ದಾಖಲೆಗೆ ಅನುಮತಿ ನೀಡಿದ್ದಾರೆ. ಪಹಣಿ ಇಲ್ಲದ ಸ್ಥಳಕ್ಕೆ ವಾಣಿಜ್ಯ ಉದ್ದೇಶದ ಕಟ್ಟಡ ನಿರ್ಮಾಣಕ್ಕೆ ಪಟ್ಟಣ ಪಂಚಾಯಿತಿಯವರು ಅನುಮತಿ ನೀಡಿದ್ದಾರೆ ಎಂದು ಎಂ.ಜಿ. ಭಟ್ಟ ದೂರಿದರು.
ತ್ಯಾಜ್ಯಮುಕ್ತಿಗೆ ಮೊರೆ ಇಟ್ಟ ತಟ್ಟಿಹಳ್ಳ!
ಈ ಭಾಗದ ಬಹುತೇಕ ಕೃಷಿಗೆ, ಜಾನುವಾರುಗಳಿಗೆ ಜೀವನದಿಯಾದಂತಹ ತಟ್ಟಿಹಳ್ಳವು ಮಲೀನವಾಗುತ್ತಿದೆ.
ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ ಶೇ. 30 ಪುಸ್ತಕ ಪೂರೈಕೆ
ಶಿರಸಿ ಶೈಕ್ಷಣಿಕ ಜಿಲ್ಲೆಗೆ ಒಟ್ಟು ೧ರಿಂದ ೧೦ನೇ ತರಗತಿ ವಿದ್ಯಾರ್ಥಿಗಳಿಗೆ ೬೫೧೮೨೫ ಉಚಿತ ಪುಸ್ತಕಕ್ಕಾಗಿ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಲಾಗಿತ್ತು. ಆದರೆ, ಇದುವರೆಗೆ ೧.೨೫ ಲಕ್ಷ ಪುಸ್ತಕಗಳು ಮಾತ್ರ ಪೂರೈಕೆಯಾಗಿವೆ.
ಶೋಚನೀಯ ಸ್ಥಿತಿಗೆ ತಲುಪಿದ ಕನ್ನಡ ಶಾಲೆಗಳು: ಸ್ವಾಮೀಜಿ
ರಾಜ್ಯದ ಗಡಿ ಭಾಗದಲ್ಲಿ, ರಾಜಧಾನಿ ಬೆಂಗಳೂರಿನಲ್ಲಿ ತಮಿಳು, ತೆಲುಗು, ಮರಾಠಿ ಭಾಷೆ ಪ್ರಭಾವ ಜಾಸ್ತಿಯಾಗಿದೆ. ಕನ್ನಡ ಉಳಿಸಿ ಬೆಳೆಸಲು ಶ್ರಮ ಪಡಬೇಕಿದೆ.
ದಾನ ಎಂದಿಗೂ ವ್ಯರ್ಥ ಆಗುವುದಿಲ್ಲ: ಪರ್ತಗಾಳಿ ಶ್ರೀ
ಅಂದು ಹಿರಿಯರು ಮಾಡಿದ ದಾನ ಇಂದು ನಿಮಗೆ ದಕ್ಕಿದ್ದು, ನೀವು ಮಾಡಿದ ದಾನವೂ ಮುಂದೆ ನಿಮ್ಮ ಹಾಗೂ ನಿಮ್ಮ ಪೀಳಿಗೆಗೆ ದಕ್ಕಲಿದೆ ಎನ್ನುವ ವಿಶ್ವಾಸವಿರಿಸಕೊಂಡು ದಾನ- ಧರ್ಮ ಮಾಡಬೇಕು ಎಂದು ಪರ್ತಗಾಳಿ ಶ್ರೀಗಳು ತಿಳಿಸಿದರು.
ಹೂಳೆತ್ತಿದ ಚರಂಡಿಯಲ್ಲೂ ತುಂಬಿದ ಘನತ್ಯಾಜ್ಯ!
ಪ್ರಸಕ್ತ ವರ್ಷ ೧ರಿಂದ ೧೫ ಹಾಗೂ ೧೬ರಿಂದ ೩೧ ವಾರ್ಡ್ಗಳಲ್ಲಿ ಸ್ವಚ್ಛತೆಗೆ ಪ್ರತ್ಯೇಕ ಗುತ್ತಿಗೆ ನೀಡಿ ಮಾಡಿಸಲಾಗುತ್ತಿದ್ದು, ಪುನಃ ಕಸ ಬಿಸಾಡುತ್ತಿರುವುದರಿಂದ ಹೂಳು, ಮಣ್ಣು, ಘನತ್ಯಾಜ್ಯಗಳನ್ನು ತೆಗೆದರೂ ಪ್ರಯೋಜನವಿಲ್ಲದಂತಾಗಿದೆ.
ಮೂವರು ಪೊಲೀಸರ ಮೇಲೆ ಹಲ್ಲೆ: ದೂರು
ಅರ್ಜುನನ ವಿರುದ್ಧ ಅತ್ಯಾಚಾರ ಪ್ರಕರಣ ಬನವಾಸಿ ಠಾಣೆಯಲ್ಲಿ ದಾಖಲಾಗಿತ್ತು. ಕೆಲದಿನದ ಹಿಂದೆ ಅರೋಪಿಯನ್ನು ಬಂಧಿಸಲು ಬನವಾಸಿಯ ಪೊಲೀಸರು ಮಳಲಿಗೆ ಹೋದಾಗ ಅರ್ಜುನ ಗುಂಪು ಕಟ್ಟಿಕೊಂಡು ಹಲ್ಲೆ ಮಾಡಿದ್ದನು.
< previous
1
...
389
390
391
392
393
394
395
396
397
...
545
next >
Top Stories
ಬಾಹ್ಯಾಕಾಶದಿಂದ ಫ್ರೀಜ್ ಮಾಡಿದ್ದ ಹೆಸರು, ಮೆಂತ್ಯೆ ವಾಪಸ್!
ಶುಲ್ಕ ಪಾವತಿಸದ ವಿದ್ಯಾರ್ಥಿನಿ ತಾಯಿ ತಾಳಿ ಬಿಚ್ಚಿಸಿಕೊಂಡಿದ್ದ ಚೇರ್ಮನ್ ಕ್ಷಮೆ
ರಮ್ಯಾ ಹಾಗೂ ವಿನಯ್ ಸುತ್ತಾಟದ ಫೋಟೋ ಟ್ರೆಂಡಿಂಗ್
ಯಶ್ ದೃಷ್ಟಿಕೋನ ಅಚ್ಚರಿಗೊಳಿಸಿತು : ರುಕ್ಮಿಣಿ ವಸಂತ್
ಬ್ಯಾಲೆಟ್ ಪೇಪರ್ ಅಕ್ರಮ ಈಗ ಸುಲಭವಲ್ಲ